• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Obscene video on real estate entrepreneur's mobile Rift in the marriage!

ಶಿರಸಿ | ರಿಯಲ್ ಎಸ್ಟೇಟ್ ಉದ್ಯಮಿ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ: ದಾಂಪತ್ಯದಲ್ಲಿ ಬಿರುಕು!

August 21, 2026
Ankola Fisticuffs in the middle of the road!

ಅಂಕೋಲಾ | ನಡುರಸ್ತೆಯಲ್ಲಿ ಡಿಶುಂ ಡಿಶುಂ!

August 21, 2026
Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

August 21, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Obscene video on real estate entrepreneur's mobile Rift in the marriage!

ಶಿರಸಿ | ರಿಯಲ್ ಎಸ್ಟೇಟ್ ಉದ್ಯಮಿ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ: ದಾಂಪತ್ಯದಲ್ಲಿ ಬಿರುಕು!

August 21, 2026
Ankola Fisticuffs in the middle of the road!

ಅಂಕೋಲಾ | ನಡುರಸ್ತೆಯಲ್ಲಿ ಡಿಶುಂ ಡಿಶುಂ!

August 21, 2026
Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

August 21, 2026
  • Home
  • Janamata
Friday, August 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

Achyutkumar by Achyutkumar
August 21, 2026
Zoida Death of a devotee who had come to Gokarna Complaint against Swamiji!
Share on FacebookShare on WhatsappShare on Twitter

ಗೋಕರ್ಣದ ಅಶೋಕೆಗೆ ಬಂದಿದ್ದ ಯುವಕರೊಬ್ಬರು ಜೊಯಿಡಾದ ಸ್ವಾಮೀಜಿಯೊಬ್ಬರ ಕಾಟಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಕೋರಿ ಕುಟುಂಬದವರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಜೊಯಿಡಾದ ಗಾವಡೆವಾಡದಲ್ಲಿ ದಶರಥ ನಾರಾಯಣ ನಾಯ್ಕ ಅವರು ವಾಸವಾಗಿದ್ದಾರೆ. ಶಾಮಿಯಾನ ಹಾಕುವ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಅವರ ಮಗ ದ್ರುವ ನಾಯ್ಕ ಅವರು ಅಗಸ್ಟ 16ರಂದು ಗೋಕರ್ಣದ ಅಶೋಕೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗೋಕರ್ಣದ ಅಶೋಕೆಯ ರಾಮಚಂದ್ರಾಪುರ ಮಠದಲ್ಲಿ ಚಾತುರ್ಮಾಸ ಕಾರ್ಯಕ್ರಮ ನಡೆಯುತ್ತಿದ್ದು, ಗೋಮಾಂತಕ ಸಮಾಜದಿಂದ ಸೇವೆ ನೀಡಲು ಆಗಮಿಸಿದ್ದ ದ್ರುವ ನಾಯ್ಕ ಅವರು ಅಲ್ಲಿನ ಹುಡುಗಿಯರ ಹಾಸ್ಟೇಲ್ ಹೋಗುವ ರಸ್ತೆ ಅಂಚಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡುಗಿ ವಿಷಯವಾಗಿ ನಡೆದ ಹೊಡೆದಾಟ ಈ ಸಾವಿಗೆ ಮುಖ್ಯ ಕಾರಣವಾಗಿದೆ.

ADVERTISEMENT

ದ್ರುವಾ ನಾಯ್ಕ ಅವರು ಡಿಪ್ಲೋಮಾ ಓದಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಗಸ್ಟ 16ರ ಬೆಳಗ್ಗೆ 6 ಗಂಟೆಗೆ ಅವರು ಗೋಕರ್ಣಕ್ಕೆ ಹೊರಟಿದ್ದು, 10.30ಕ್ಕೆ ಅಶೋಕೆ ತಲುಪಿದ್ದರು. ಅಶೋಕೆಯಲ್ಲಿ ನಡೆದ ಪೂಜೆ-ಪಲ್ಲಕ್ಕಿ ಸೇವೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಈ ವೇಳೆ ಅವರ ತಂದೆ ದಶರಥ ನಾಯ್ಕ ಅವರಿಗೆ ಫೋನ್ ಒಂದು ಬಂದಿತು. ಫೋನ್ ಮಾಡಿದ ಸಂತೋಷ ಮಂತೆರೋ ಅವರು `ನಿನ್ನ ಮಗ ಏನು ಲಪಟಾ ಮಾಡಿದ್ದಾನೆ?’ ಎಂದು ಪ್ರಶ್ನಿಸಿದ್ದರು. ಆಗ, ದಶರಥ ನಾಯ್ಕ ಅವರು `ಪೂಜೆಯಲ್ಲಿದ್ದೇನೆ. ಆತನಿಗೆ ಕೇಳಿ ಹೇಳುವೆ’ ಎಂದರು. 2 ನಿಮಿಷದ ನಂತರ ಮತ್ತೆ ಫೋನ್ ರಿಂಗ್ ಆಗಿದ್ದು, `ನಿನ್ನ ಮಗ ಜೊಯಿಡಾದ ದೊಡ್ಡ ಲಪಟಾ ಮಾಡಿದ್ದಾನೆ’ ಎಂದು ಸಂತೋಷ ಮಂತೆರೋ ಹೇಳಿದ್ದರು. `ನಾಳೆ ಬಂದು ಮಾತನಾಡುವೆ’ ಎಂದು ದಶರಥ ನಾಯ್ಕ ಅವರು ಫೋನ್ ಕಟ್ ಮಾಡಿದ್ದರು.

ಅದಾದ ನಂತರ ಮಧ್ಯಾಹ್ನ ದಶರಥ ನಾಯ್ಕ ಅವರಿಗೆ ಅವರ ಮಗಳು ದಿವ್ಯಾ ನಾಯ್ಕ ಅವರು ಫೋನ್ ಮಾಡಿದರು. `ಅಣ್ಣ ದ್ರುವಾ ನಾಯ್ಕ ಜೀವ ಬಿಡುವುದಾಗಿ ಹೇಳಿದ. ಆತನನ್ನು ಹುಡುಕಿ’ ಎಂದು ದಿವ್ಯಾ ನಾಯ್ಕ ಅವರು ಹೇಳಿದರು. ಆಗ, ದಶರಥ ನಾಯ್ಕ ಅವರು ಅಶೋಕೆಯಲ್ಲಿ ಹುಡುಕಿದಾಗ ದ್ರುವಾ ನಾಯ್ಕ ಅವರು ಕಾಣಲಿಲ್ಲ. ಫೋನ್ ಮಾಡಿದಾಗ `ಹುಡುಗಿ ವಿಷಯದಲ್ಲಿ ರಘುವೀರ ಸ್ವಾಮೀ ಹಾಗೂ ಹುಡುಗಿ ತಂದೆ ನಾಗರಾಜ ನಾರಾಯಣ ನಾಯ್ಕ ಅವರು ತನಗೆ ಹೊಡೆದಿದ್ದಾರೆ. ಜೊಯಿಡಾದ ಮನೆಗೆ ಕರೆಯಿಸಿ ಹೊಡೆದಿದ್ದು, ಮೊಬೈಲಿನಲ್ಲಿರುವ ಫೋಟೋ ಎಡಿಟ್ ಮಾಡಿ ಬೆದರಿಕೆ ಹಾಕಿದ್ದಾರೆ. ನನ್ನ ಮೊಬೈಲ್ ಸಹ ಸ್ವಾಮೀಜಿ ಬಳಿಯಿದೆ’ ಎಂದು ದ್ರುವಾ ನಾಯ್ಕ ವಿವರಿಸಿದ್ದರು. `ಅದಾದ ನಂತರ ಜೀವ ಬಿಡುವೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದರು.

ಇದರಿಂದ ಆತಂಕಗೊoಡ ದಶರಥ ನಾಯ್ಕ ಅವರು ಅಶೋಕೆಯ ಎಲ್ಲಾ ಕಡೆ ಮಗನ ಹುಡುಕಾಟ ನಡೆಸಿದರು. ಮತ್ತೆ ಎಷ್ಟು ಫೋನ್ ಮಾಡಿದರೂ ದ್ರುವ ನಾಯ್ಕ ಫೋನಿಗೆ ಸಿಗಲಿಲ್ಲ. ಅಶೋಕೆ ಮಠ ಹಾಗೂ ಕಾಡಿನಲ್ಲಿ ಹುಡುಕಾಟ ಮುಂದುವರೆಸಿದಾಗ ಮಠದಿಂದ ಹುಡುಗಿಯರ ಹಾಸ್ಟೇಲ್ ಹೋಗುವ ರಸ್ತೆಯಲ್ಲಿ ದ್ರುವಾ ನಾಯ್ಕ ಅವರು ನೇಣಿಗೆ ಶರಣಾಗಿದ್ದರು. 18 ವರ್ಷದ ಮಗನನ್ನು ಕಳೆದುಕೊಂಡ ದಶರಥ ನಾಯ್ಕ ಅವರು ಗೋಕರ್ಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಜೊಯಿಡಾದ ರಘುವೀರ ಸ್ವಾಮೀಜಿ (ರೀತ್ವಿಕ್ ರೂಪೇಶ ನಾಯ್ಕ) ಹಾಗೂ ನಾಗರಾಜ ನಾರಾಯಣ ನಾಯ್ಕ ಅವರೇ ದ್ರುವ ನಾಯ್ಕ ಅವರ ಸಾವಿಗೆ ಕಾರಣ ಎಂದವರು ದೂರಿದರು. ತಮಗೆ ನ್ಯಾಯ ಕೊಡಿಸಿ ಎಂದು ದಶರಥ ನಾಯ್ಕ ಅವರು ಮಾಧ್ಯಮದವರ ಮುಂದೆಯೂ ಮನವಿ ಮಾಡಿದರು.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Obscene video on real estate entrepreneur's mobile Rift in the marriage!

ಶಿರಸಿ | ರಿಯಲ್ ಎಸ್ಟೇಟ್ ಉದ್ಯಮಿ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ: ದಾಂಪತ್ಯದಲ್ಲಿ ಬಿರುಕು!

August 21, 2026
Ankola Fisticuffs in the middle of the road!

ಅಂಕೋಲಾ | ನಡುರಸ್ತೆಯಲ್ಲಿ ಡಿಶುಂ ಡಿಶುಂ!

August 21, 2026
Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

August 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಕೆಲಸ ಕೊಡುವ ಮೊಬೈಲ್ ಆಫ್!

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!