• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Driver drove a bus with no brakes!

ಯಲ್ಲಾಪುರ | ಬ್ರೆಕ್ ಇಲ್ಲದ ಬಸ್ ಓಡಿಸಿದ ಚಾಲಕ!

August 26, 2026
Honnavar | Heart attack at 27!

ಹೊನ್ನಾವರ | 27ನೇ ವರ್ಷಕ್ಕೆ ಹೃದಯಘಾತ!

August 26, 2026
Ankola Tipper moves without driver Death!

ಅಂಕೋಲಾ | ಚಾಲಕನಿಲ್ಲದೇ ಚಲಿಸಿದ ಟಿಪ್ಪರ್: ಸಾವು!

August 26, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Driver drove a bus with no brakes!

ಯಲ್ಲಾಪುರ | ಬ್ರೆಕ್ ಇಲ್ಲದ ಬಸ್ ಓಡಿಸಿದ ಚಾಲಕ!

August 26, 2026
Honnavar | Heart attack at 27!

ಹೊನ್ನಾವರ | 27ನೇ ವರ್ಷಕ್ಕೆ ಹೃದಯಘಾತ!

August 26, 2026
Ankola Tipper moves without driver Death!

ಅಂಕೋಲಾ | ಚಾಲಕನಿಲ್ಲದೇ ಚಲಿಸಿದ ಟಿಪ್ಪರ್: ಸಾವು!

August 26, 2026
  • Home
  • Janamata
Thursday, August 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರಿನ ಸದ್ದಿಗೆ ಗುರಾಯಿಸಿದ ಕಾಡಿನ ರಾಜ!

Achyutkumar by Achyutkumar
October 17, 2025
The king of the jungle growled at the sound of a car!
Share on FacebookShare on WhatsappShare on Twitter

ಕಾರವಾರದ ಕೈಗಾ ಕಾಡಿನ ಬಳಿ ಅಂಕೋಲಾದ ಕರಿಕಲ್ ನಾರಾಯಣ ಹೆಗಡೆ ಅವರಿಗೆ ಪಟ್ಟೆ ಹುಲಿ ಕಾಣಿಸಿದೆ. ಹುಲಿ ಓಡಾಟದ ವಿಡಿಯೋ ಮಾಡಿದ ಅವರು ಅದನ್ನು ತಮ್ಮ ಬಳಗದಲ್ಲಿ ಹಂಚಿದ್ದಾರೆ.

ಈ ಮಾರ್ಗದಲ್ಲಿ ಈಚೆಗೆ ಪದೇ ಪದೇ ಹುಲಿ ದರ್ಶನವಾಗುತ್ತಿದೆ. 2023ರ ಅವಧಿಯಲ್ಲಿ ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಯೊಬ್ಬರಿಗೆ ಇಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅದನ್ನು ಅವರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ರಸ್ತೆ ಪಕ್ಕದಲ್ಲಿದ್ದ ಹುಲಿ ಕೈಗಾ ಉದ್ಯೋಗಿ ಚೇತನ ಅವರ ಕಾರಿನ ಬಳಿ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. 2024ರ ಜುಲೈ ತಿಂಗಳಿನಲ್ಲಿಯೂ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸಾಯಿ ಬಿಜ್ಜೂರು ಎಂಬಾತರಿಗೆ ಹುಲಿ ದರ್ಶನವಾಗಿತ್ತು. ಅದನ್ನು ಸಹ ಅವರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.

ADVERTISEMENT

ಅದಾದ ನಂತರ 2025ರ ಸೆಪ್ಟೆಂಬರ್ ಅವಧಿಯಲ್ಲಿ ಹಗಲಿನಲ್ಲಿಯೇ ಇಲ್ಲಿ ಹುಲಿ ಓಡಾಟ ಜೋರಾಗಿತ್ತು. ಸೆಪ್ಟೆಂಬರ್ 12ರಂದು ಬಾರೆ ಘಟ್ಟದ ಪ್ರದೇಶದಲ್ಲಿ ಹುಲಿ ಓಡಾಡಿದನ್ನು ಜಿಕೆ ರಾಮ್ ಕಂಪನಿಯ ವಾಹನ ಚಾಲಕ ಸೈನಾಥ ನಾಯಕ್ ಅವರು ಕಂಡಿದ್ದರು. ಸುಮಾರು 20 ನಿಮಿಷಗಳ ಕಾಲ ಹುಲಿ ರಸ್ತೆಯಲ್ಲಿ ಓಡಾಡಿದ ದೃಶ್ಯವನ್ನು ಅವರು ಸೆರೆ ಹಿಡಿದಿದ್ದರು.

ಸದ್ಯ ಅಂಕೋಲಾದ ಕರಿಕಲ್ ನಾರಾಯಣ ಹೆಗಡೆ ಅವರು ಕೈಗಾ-ಕಾರವಾರ ರಸ್ತೆಯಲ್ಲಿ ಸಂಚರಿಸುವಾಗ ಹುಲಿ ನೋಡಿದ್ದಾರೆ. ಕೃಷಿಕ ಸಮಾಜದ ಅಧ್ಯಕ್ಷರು ಆಗಿರುವ ನಾರಾಯಣ ಹೆಗಡೆ ಅವರು ಕೃಷಿ-ತೋಟಗಳಿಗೆ ನೀರಾವರಿ ಕಾಯಕದಲ್ಲಿ ತೊಡಗಿದ್ದಾರೆ. ಕೈಗಾ ಬಳಿ ರೈತರನ್ನು ಭೇಟಿ ಮಾಡಿ ಅವರ ಭೂಮಿಗೆ ನೀರು ಹಾಯಿಸುವ ಕೆಲಸಕ್ಕಾಗಿ ಅವರು ಆ ಮಾರ್ಗಕ್ಕೆ ತೆರಳಿದ್ದರು. ಅಕ್ಟೊಬರ್ 16ರಂದು ಅವರು ತಮ್ಮ ಪತ್ನಿ ಗೀತಾ ಹೆಗಡೆ ಅವರ ಜೊತೆ ಕೈಗಾದ ಕೃಷಿ ಕ್ಷೇತ್ರಕ್ಕೆ ತೆರಳಿ ಯಲ್ಲಾಪುರದ ಕಡೆ ಮರಳುತ್ತಿದ್ದರು. ಹರ್ಟುಗಾ ಬಳಿ ನಾರಾಯಣ ಹೆಗಡೆ ಅವರ ಕಾರನ್ನು ಹುಲಿ ಅಟ್ಟಗಟ್ಟಿತು.

ADVERTISEMENT
ADVERTISEMENT

ಬೆಳಗ್ಗೆ 11.45ರಿಂದ 12.20ರವರೆಗೆ ಈ ಹುಲಿ ರಸ್ತೆ ಮೇಲೆ ಸಂಚರಿಸಿದ್ದು, ಕಾರು ಜೋರಾಗಿ ಚಲಿಸಲು ಅವಕಾಶವನ್ನು ಮಾಡಿಕೊಡಲಿಲ್ಲ. ಸುಮಾರು ಒಂದುವರೆ ಕಿಮೀ ದೂರ ಹುಲಿ ರಸ್ತೆ ಮೇಲೆ ಸಂಚರಿಸಿದ್ದು, ನಾರಾಯಣ ಹೆಗಡೆ ಅವರು ಅದರ ಹಿಂದೆ ನಿಧಾನವಾಗಿ ಕಾರು ಓಡಿಸಿದರು. ಒಂದರೆಡು ಬಾರಿ ದಾರಿ ಬಿಡುವಂತೆ ಕೋರಿ ಕಾರಿನ ಹಾರ್ನ ಅದುಮಿದರಾದರೂ ಹುಲಿ ದಾರಿ ಬಿಡಲಿಲ್ಲ. ಕಾರಿನ ಕಡೆ ತಿರುಗಿ ಹುಲಿ ಗುರ್ ಗುರ್ ಎಂದಾಗ ಅವರು ಪದೇ ಪದೇ ಹಾರ್ನ ಹೊಡೆಯುವುದನ್ನು ಬಿಟ್ಟರು.

`ರಾತ್ರಿ ಸಂಚಾರದ ವೇಳೆ ಹುಲಿ ಅನೇಕ ಬಾರಿ ಕಾಣಿಸಿದೆ. ಆದರೆ, ಹಗಲಿನ ವೇಳೆ ರಸ್ತೆಯ ಮೇಲೆ ಹುಲಿ ಕಾಣಿಸಿದ್ದು ಇದೇ ಮೊದಲು’ ಎಂದು ನಾರಾಯಣ ಹೆಗಡೆ ಅವರು ಹೇಳಿದರು.

ವಿಡಿಯೋ ಇಲ್ಲಿ ನೋಡಿ..

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Driver drove a bus with no brakes!

ಯಲ್ಲಾಪುರ | ಬ್ರೆಕ್ ಇಲ್ಲದ ಬಸ್ ಓಡಿಸಿದ ಚಾಲಕ!

August 26, 2026
Honnavar | Heart attack at 27!

ಹೊನ್ನಾವರ | 27ನೇ ವರ್ಷಕ್ಕೆ ಹೃದಯಘಾತ!

August 26, 2026
Ankola Tipper moves without driver Death!

ಅಂಕೋಲಾ | ಚಾಲಕನಿಲ್ಲದೇ ಚಲಿಸಿದ ಟಿಪ್ಪರ್: ಸಾವು!

August 26, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!