• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಕೈ ಕೊಟ್ಟ ಬೈಕು: ಪಿಗ್ಮಿ ಕಲೆಕ್ಟರ್ ಮನೆಯಲ್ಲಿ ರಂಪಾಟ!

March 17, 2026
ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

March 17, 2026
The facility helps in increasing learning capacity.

ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸೌಲಭ್ಯ ಸಹಕಾರಿ

March 17, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಕೈ ಕೊಟ್ಟ ಬೈಕು: ಪಿಗ್ಮಿ ಕಲೆಕ್ಟರ್ ಮನೆಯಲ್ಲಿ ರಂಪಾಟ!

March 17, 2026
ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

March 17, 2026
The facility helps in increasing learning capacity.

ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸೌಲಭ್ಯ ಸಹಕಾರಿ

March 17, 2026
ADVERTISEMENT
  • Home
  • Janamata
Wednesday, March 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದುಡಿದ ಹಣ ಕೊಡದ ನಗರಸಭೆ: ಕೋಟಿ ಲೆಕ್ಕಾಚಾರದ ಕಾಸು ಬಾಕಿ!

Achyutkumar by Achyutkumar
October 30, 2025
Municipal council that did not pay the money it earned Crores of money are owed!
400
VIEWS
Share on FacebookShare on WhatsappShare on Twitter
ADVERTISEMENT

ಕಾರವಾರ ನಗರಸಭೆಯ ಕೆಲಸ ಮಾಡಿಯೂ ಹಣ ಪಾವತಿ ಆಗದ ಹಿನ್ನಲೆ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದು, ಗುರುವಾರವೂ ಗುತ್ತಿಗೆದಾರರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿದ್ದಾರೆ. 2021-22ನೇ ಸಾಲಿನಿಂದ ಈವರೆಗೂ ಕೆಲಸ ಮಾಡಿದ ಹಣ ಪಾವತಿ ಆಗದ ಬಗ್ಗೆ ವಿವರಿಸಿದ್ದಾರೆ.

ADVERTISEMENT

`ಅನೇಕ ಗುತ್ತಿಗೆದಾರರು ಸಾಲ ಮಾಡಿ ಸರ್ಕಾರಿ ಕೆಲಸ ನಿರ್ವಹಿಸಿದ್ದಾರೆ. ನಗರಸಭೆಯಿಂದ ಬಿಲ್ ಪಾವತಿ ಆಗದ ಕಾರಣ ಗುತ್ತಿಗೆದಾರರು ಆರ್ಥಿಕವಾಗಿ ಕುಗ್ಗಿದ್ದಾರೆ. ಸಾಲ ನೀಡಿದ ಬ್ಯಾಂಕುಗಳು ಬಡ್ಡಿ ಪಾವತಿಸುವಂತೆ ಒತ್ತಾಯಿಸುತ್ತಿದ್ದು, ಗುತ್ತಿಗೆದಾರರ ಬಳಿ ಬಡ್ಡಿ ಪಾವತಿಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯೇ ವಿವರಿಸಿದರು.

ADVERTISEMENT

`ಈ ಸಮಸ್ಯೆ ಬಗ್ಗೆ ಶಾಸಕ, ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರ ಜೊತೆ ಸಭೆ ನಡೆಸಲಾಗಿದೆ. ಸಮಸ್ಯೆ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹಳೆ ಬಾಕಿ ಪಾವತಿ ನಂತರವೇ ಹೊಸ ಕಾಮಗಾರಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅದಾದ ನಂತರ ನಗರಸಭೆ ತುರ್ತು ಕಾಮಗಾರಿ ನಡೆಸಿದರೂ ಗುತ್ತಿಗೆದಾರರು ಆಕ್ಷೇಪವ್ಯಕ್ತಪಡಿಸಿಲ್ಲ. ಅದಾಗಿಯೂ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸದೇ ಇರುವುದು ಸರಿಯಲ್ಲ’ ಎಂದು ಅವರು ಹೇಳಿದರು.

ADVERTISEMENT

`ಸದ್ಯ ನಗರಸಭೆಯಿಂದ ಮತ್ತೆ ಕೋಟ್ಯಂತರ ರೂಪಾಯಿಯ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಟೆಂಡರ್ ಕರೆಯಲಾಗಿದ್ದು, ಹಳೆಯ ಬಾಕಿ ಪಾವತಿ ನಂತರವೇ ಹೊಸ ಕಾಮಗಾರಿ ಶುರು ಮಾಡಬೇಕು’ ಎಂದು ಆಗ್ರಹಿಸಿದರು. ತಕ್ಷಣ ತಮ್ಮ ಫೋನ್ ತೆಗೆದುಕೊಂಡ ನಗರಸಭೆ ಯೋಜನಾ ನಿರ್ದೇಶಕ ಜಾಹಿರ ಅಬ್ಬಾಸ್ ಅವರು ನಗರಸಭೆ ಲೆಕ್ಕಾಧಿಕಾರಿಗಳ ಜೊತೆ ಮಾತನಾಡಿದರು. ಬಿಲ್ ಬಾಕಿಯ ಎಲ್ಲಾ ಕಡತಗಳನ್ನು ಹಿಡಿದು ನವೆಂಬರ್ 3ರಂದು ಕಚೇರಿಗೆ ಬರುವಂತೆ ಸೂಚಿಸಿದರು.

`ಸಂಘಟನೆ ಪ್ರಮುಖರಾದ ಛತ್ರಪತಿ ಮಾಳಸೇಕರ್, ಸತೀಶ ವಿ ನಾಯ್ಕ, ಡಿ ಕೆ ನಾಯ್ಕ, ಸಿದ್ಧಾರ್ಥ ನಾಯ್ಕ, ಮನೋಜಕುಮಾರ ನಾಯ್ಕ, ರೋಹಿದಾಸ ಕೋಠಾರಕg, ರವೀಂದ್ರ ತಳ್ಳೇಕರ್ ಇತರರು ತಮ್ಮ ಸಮಸ್ಯೆ ವಿವರಿಸಿದರು. ನವೆಂಬರ್ 3ರಂದು ಸಭೆ ನಡೆಸಿ ಆ ನಂತರ ಸಮಸ್ಯೆಗೆ ಸ್ಪಂದಿಸುವೆ’ ಎಂದು ನಗರಸಭೆ ಯೋಜನಾ ನಿರ್ದೇಶಕ ಜಾಹಿರ ಅಬ್ಬಾಸ್ ಅವರು ಪ್ರತಿಕ್ರಿಯಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಕೈ ಕೊಟ್ಟ ಬೈಕು: ಪಿಗ್ಮಿ ಕಲೆಕ್ಟರ್ ಮನೆಯಲ್ಲಿ ರಂಪಾಟ!

March 17, 2026
ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

ಟಿಪ್ಪರ್ ಚಾಲಕನ ದುಡುಕುತನ: ಯುವಕನ ಬದುಕಿಗೆ ಇಂದೇ ಕೊನೆ ದಿನ!

March 17, 2026
The facility helps in increasing learning capacity.

ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸೌಲಭ್ಯ ಸಹಕಾರಿ

March 17, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋