• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A Bhatkal witch who doesn't live in Bangalore!

ಬೆಂಗಳೂರಿನಲ್ಲಿ ಬದುಕದ ಭಟ್ಕಳದ ಬೆಡಗಿ!

June 27, 2026
ಮಕ್ಕಳು ಶಾಲೆಗೆ: ಶಿಕ್ಷಕರು ಎಸ್ಐಆರ್ ಪರಿಶೀಲನೆಗೆ

ಮಕ್ಕಳು ಶಾಲೆಗೆ: ಶಿಕ್ಷಕರು ಎಸ್ಐಆರ್ ಪರಿಶೀಲನೆಗೆ

June 27, 2026
accident

ಬೈಕಿಗೆ ಗುದ್ದಿದ ಟಿಪ್ಪರ್: ಗಂಭೀರ ಗಾಯಗೊಂಡಿದ್ದ ಯುವಕ ಸಾವು!

June 26, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A Bhatkal witch who doesn't live in Bangalore!

ಬೆಂಗಳೂರಿನಲ್ಲಿ ಬದುಕದ ಭಟ್ಕಳದ ಬೆಡಗಿ!

June 27, 2026
ಮಕ್ಕಳು ಶಾಲೆಗೆ: ಶಿಕ್ಷಕರು ಎಸ್ಐಆರ್ ಪರಿಶೀಲನೆಗೆ

ಮಕ್ಕಳು ಶಾಲೆಗೆ: ಶಿಕ್ಷಕರು ಎಸ್ಐಆರ್ ಪರಿಶೀಲನೆಗೆ

June 27, 2026
accident

ಬೈಕಿಗೆ ಗುದ್ದಿದ ಟಿಪ್ಪರ್: ಗಂಭೀರ ಗಾಯಗೊಂಡಿದ್ದ ಯುವಕ ಸಾವು!

June 26, 2026
  • Home
Saturday, June 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ರೈತನನ್ನು ಕೊಂದ ಸಾಲದ ಹೊರೆ!

Achyutkumar by Achyutkumar
November 21, 2025
Share on FacebookShare on WhatsappShare on Twitter
ADVERTISEMENT

ಸೊಸೈಟಿಯಲ್ಲಿನ ಬೆಳೆ ಸಾಲ ಹಾಗೂ ಇನ್ನಿತರ ಕಡೆಗಳಲ್ಲಿನ ಸಾಲದ ಹೊರೆ ಹೋರಲಾಗದ ಮುಂಡಗೋಡಿನ ಖೇಮಣ್ಣ ಲಮಾಣಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆ ನಂತರ ಆ ಸಾಲ ತೀರಿಸುವ ಜವಾಬ್ದಾರಿ ಕುಟುಂಬದವರಿಗೆ ಬಂದಿದ್ದು, ತಂದೆ ಸಾವಿನ ನೋವಿನಲ್ಲಿರುವ ಆನಂದ ಲಮಾಣಿ ಅವರು ಇನ್ನಷ್ಟು ಹೈರಣಾಗಿದ್ದಾರೆ.

ಮುಂಡಗೋಡದ ಲಮಾಣಿತಾಂಡಾದಲ್ಲಿ ಖೇಮಣ್ಣ ಠಾಕರಪ್ಪ ಲಮಾಣಿ (55) ಅವರು ವಾಸವಾಗಿದ್ದರು. ಗದ್ದೆಯಲ್ಲಿ ಉಳುಮೆ ಮಾಡುವುದಕ್ಕಾಗಿ ಅವರು ಮುಂಡಗೋಡು ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬೆಳೆ ಸಾಲ ಮಾಡಿದ್ದರು. ಅದರ ಜೊತೆ ಇನ್ನಿತರ ಸಂಘ-ಸAಸ್ಥೆಗಳಲ್ಲಿ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೇ ಸಮಸ್ಯೆಯಲ್ಲಿದ್ದರು.

ಬೆಳೆ ಬೆಳೆಯುವುದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಆದರೆ, ಸರಿಯಾದ ಫಸಲು ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಅವರಿಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲದ ಹೊರೆಯ ತಲೆಬಿಸಿಯಲ್ಲಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಸಾಲ ತೀರಿಸಲಾಗದ ಬೇಸರದಲ್ಲಿಯೇ ಅವರು ನವೆಂಬರ್ 19ರಂದು ನೇಣು ಹಾಕಿಕೊಂಡರು. ಮನೆಯೊಳಗೆ ನೇತಾಡುತ್ತಿದ್ದ ತಂದೆಯನ್ನು ನೋಡಿದ ಆನಂದ ಲಮಾಣಿ ಅವರು ತಕ್ಷಣ ಕೆಳಗಿಳಿಸಿ ಅವರ ಕೈ-ಕಾಲು ತಿಕ್ಕಿದರು. ಆದರೆ, ಅಷ್ಟರೊಳಗೆ ಖೇಮಣ್ಣ ಲಮಾಣಿ ಅವರು ಕೊನೆಯುಸಿರೆಳೆದಿದ್ದರು.

`ಆತ್ಮಹತ್ಯೆ ಅಪರಾಧ’

 

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A Bhatkal witch who doesn't live in Bangalore!

ಬೆಂಗಳೂರಿನಲ್ಲಿ ಬದುಕದ ಭಟ್ಕಳದ ಬೆಡಗಿ!

June 27, 2026
ಮಕ್ಕಳು ಶಾಲೆಗೆ: ಶಿಕ್ಷಕರು ಎಸ್ಐಆರ್ ಪರಿಶೀಲನೆಗೆ

ಮಕ್ಕಳು ಶಾಲೆಗೆ: ಶಿಕ್ಷಕರು ಎಸ್ಐಆರ್ ಪರಿಶೀಲನೆಗೆ

June 27, 2026
accident

ಬೈಕಿಗೆ ಗುದ್ದಿದ ಟಿಪ್ಪರ್: ಗಂಭೀರ ಗಾಯಗೊಂಡಿದ್ದ ಯುವಕ ಸಾವು!

June 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383