• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Triple Riding Rider who was coming to the fair with children dies!

ತ್ರಿಬಲ್ ರೈಡಿಂಗ್: ಮಕ್ಕಳ ಜೊತೆ ಜಾತ್ರೆಗೆ ಬರುತ್ತಿದ್ದ ಸವಾರ ಸಾವು!

March 3, 2026
Kshatriya Konkan Maratha Premier League Maratha Warriors are champions

ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್: ಮರಾಠಾ ವಾರಿಯರ್ಸ್ ಚಾಂಪಿಯನ್

March 3, 2026
A man who stole eight kg of rice suspended!

ಎಂಟು ಕೆಜಿ ಅಕ್ಕಿ ಕದ್ದ ಅಕ್ಕೋರು: ಅಮಾನತು!

March 3, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Triple Riding Rider who was coming to the fair with children dies!

ತ್ರಿಬಲ್ ರೈಡಿಂಗ್: ಮಕ್ಕಳ ಜೊತೆ ಜಾತ್ರೆಗೆ ಬರುತ್ತಿದ್ದ ಸವಾರ ಸಾವು!

March 3, 2026
Kshatriya Konkan Maratha Premier League Maratha Warriors are champions

ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್: ಮರಾಠಾ ವಾರಿಯರ್ಸ್ ಚಾಂಪಿಯನ್

March 3, 2026
A man who stole eight kg of rice suspended!

ಎಂಟು ಕೆಜಿ ಅಕ್ಕಿ ಕದ್ದ ಅಕ್ಕೋರು: ಅಮಾನತು!

March 3, 2026
ADVERTISEMENT
  • Home
  • Janamata
Tuesday, March 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಾನವನಿಗೆ ನೋವು ಕೊಟ್ಟ ಮಾವಿನ ಮರ!

Achyutkumar by Achyutkumar
November 24, 2025
420
VIEWS
Share on FacebookShare on WhatsappShare on Twitter
ADVERTISEMENT

ಸರ್ಕಾರಿ ಕಚೇರಿ ಬಳಿಯಿದ್ದ ಮಾವಿನ ಮರ ಕಟಾವು ವೇಳೆ ಸುರಕ್ಷತೆ ಬಗ್ಗೆ ಗಮನಹರಿಸಿದ ಶ್ರೀಧರ ಪಾಲೇಕರ್ ಅವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ. ಅವರ ಜೊತೆಯಿದ್ದ ಗಣಪತಿ ಸಿದ್ದಿ ಅವರಿಗೂ ಗಾಯವಾಗಿದೆ.

ADVERTISEMENT

ಯಲ್ಲಾಪುರ ಪಟ್ಟಣ ಪಂಚಾಯತ ಬಳಿ ಭಾರೀ ಗಾತ್ರದ ಮಾವಿನ ಮರವಿತ್ತು. ಆ ಮರವನ್ನು ಕಟಾವು ಮಾಡಲು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಯಲ್ಲಪ್ಪಾ ರಾಮಾ ಶಾಪುರಕರ್ ಅವರು ರವೀಂದ್ರ ನಗರದ ಶ್ರೀಧರ ಪ್ರಭಾಕರ ಪಾಲೇಕರ್ ಅವರಲ್ಲಿ ಹೇಳಿದ್ದರು. ಸದ್ಯ ಅಂಬೇಡ್ಕರ ನಗರದಲ್ಲಿ ವಾಸವಾಗಿರುವ ಶ್ರೀಧರ ಪಾಲೇಕರ್ ಅವರು ನವೆಂಬರ್ 23ರಂದು ಬಚನಳ್ಳಿಯ ಅಭಿಷೇಕ ಗಣಪತಿ ಸಿದ್ದಿ ಅವರ ಜೊತೆ ಸ್ಥಳಕ್ಕೆ ಹೋಗಿದ್ದರು.

ADVERTISEMENT

ಮರ ಕಟಾವು ಮಾಡಲು ಅವರಲ್ಲಿ ಸುರಕ್ಷತಾ ಸಾಮಗ್ರಿಗಳಿರಲಿಲ್ಲ. ಸರ್ಕಾರಿ ಸಿಬ್ಬಂದಿಯೂ ಅದನ್ನು ಪೂರೈಸಲಿಲ್ಲ. ಹೀಗಾಗಿ ಇದ್ದ ಸಾಮಗ್ರಿಗಳನ್ನು ಬಳಸಿಯೇ ಅವರಿಬ್ಬರು ಕೆಲಸ ಶುರು ಮಾಡಿದರು. ಮರ ಕಟಾವು ವೇಳೆ ಅವಘಡವೊಂದು ನಡೆದಿದ್ದು, ಅದರಲ್ಲಿ ಶ್ರೀಧರ ಪಾಲೇಕರ್ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಗಣಪತಿ ಸಿದ್ದಿ ಅವರ ಕಾಲಿಗೂ ಗಾಯವಾಯಿತು.

ADVERTISEMENT

ಶ್ರೀಧರ ಪಾಲೇಕರ್ ಅವರ ಪುತ್ರ ಕೃಷ್ಣ ಪಾಲೇಕರ್ ಅವರು ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಗಾಯ ನೋಡಿದ ವೈದ್ಯರು ಕಾರವಾರ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಿದರು. ಅಲ್ಲಿಯೂ ನೋವು ಕಡಿಮೆ ಆಗದ ಕಾರಣ ಕುಟುಂಬದವರು ಶ್ರೀಧರ ಪಾಲೇಕರ್ ಅವರನ್ನು ಶಿರಸಿಯ ಶಿವಂ ಆಸ್ಪತ್ರೆಗೆ ದಾಖಲಿಸದರು. ಗಾಯಕ್ಕೆ ಚಿಕಿತ್ಸೆ ಕೊಡಿಸಲು ಕೃಷ್ಣ ಪಾಲೇಕರ್ ಅವರ ಬಳಿ ಹಣವಿರಲಿಲ್ಲ. ಕೆಲಸಕ್ಕೆ ನೇಮಿಸಿದವರು ಸಹ ದೊಡ್ಡ ಸಹಾಯ ಮಾಡಲಿಲ್ಲ. ಅದಾಗಿಯೂ, ಕೃಷ್ಣ ಪಾಲೇಕರ್ ಅವರು ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Triple Riding Rider who was coming to the fair with children dies!

ತ್ರಿಬಲ್ ರೈಡಿಂಗ್: ಮಕ್ಕಳ ಜೊತೆ ಜಾತ್ರೆಗೆ ಬರುತ್ತಿದ್ದ ಸವಾರ ಸಾವು!

March 3, 2026
Kshatriya Konkan Maratha Premier League Maratha Warriors are champions

ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್: ಮರಾಠಾ ವಾರಿಯರ್ಸ್ ಚಾಂಪಿಯನ್

March 3, 2026
A man who stole eight kg of rice suspended!

ಎಂಟು ಕೆಜಿ ಅಕ್ಕಿ ಕದ್ದ ಅಕ್ಕೋರು: ಅಮಾನತು!

March 3, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋