• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Policeman harasses wife!

ಕಾರವಾರ | ಪತ್ನಿಗೆ ಪೀಡಿಸಿದ ಪೊಲೀಸಪ್ಪ!

August 17, 2026

ಮುರುಡೇಶ್ವರ | ಸ್ವಾತಂತ್ರ‍್ಯೋತ್ಸವ: ರಜೆ ದುರುಪಯೋಗ!

August 16, 2026

ಕಾರವಾರ | ಕಿಟಕಿ ಮುರಿದ ಕಳ್ಳ!

August 16, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Policeman harasses wife!

ಕಾರವಾರ | ಪತ್ನಿಗೆ ಪೀಡಿಸಿದ ಪೊಲೀಸಪ್ಪ!

August 17, 2026

ಮುರುಡೇಶ್ವರ | ಸ್ವಾತಂತ್ರ‍್ಯೋತ್ಸವ: ರಜೆ ದುರುಪಯೋಗ!

August 16, 2026

ಕಾರವಾರ | ಕಿಟಕಿ ಮುರಿದ ಕಳ್ಳ!

August 16, 2026
  • Home
  • Janamata
Monday, August 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅವ ಅಪ್ಪ ಅಲ್ಲ.. ರಾಕ್ಷಸ!

Achyutkumar by Achyutkumar
December 11, 2025
He's not a father.. a demon!

ಚಿತ್ರಹಿಂಸೆ ನೀಡಿದ ಮನೆಹಾಳಿ ದೀಪಾ ನಾಯ್ಕ ಹಾಗೂ ವಿಜಯ ನಾಯ್ಕ - ಸಂತ್ರಸ್ತ ಮಗು

Share on FacebookShare on WhatsappShare on Twitter
ADVERTISEMENT

ಮದುವೆ ನಂತರ ಪರ ಸ್ತ್ರೀ ಸಹವಾಸಕ್ಕೆ ಬಿದ್ದ ವಿಜಯ ನಾಯ್ಕ ಅವರು ಪತ್ನಿಯಿಂದ ದೂರವಾಗಿದ್ದು, ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದಿದ್ದಾರೆ. 6 ವರ್ಷದ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಬಾತ್ ರೂಮಿನಲ್ಲಿ ಕೂಡಿ ಹಾಕುವ ಮೂಲಕ ವಿಕೃತಿ ತೋರಿದ್ದಾರೆ!

ಕುಮಟಾದ ಹೆಗಡೆಯಲ್ಲಿನ ಬಾಡಿಗೆ ಮನೆಯಲ್ಲಿ ವಿಜಯ ನಾಯ್ಕ ವಾಸವಾಗಿದ್ದರು. ವಿಜಯ ನಾಯ್ಕ ಅವರು 13 ವರ್ಷದ ಹಿಂದೆ ಕುಮಟಾ ಗುಂದದ ಚೈತ್ರಾ ನಾಯ್ಕ ಅವರನ್ನು ವಿವಾಹವಾಗಿದ್ದು, ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ತ**ಷ ನಾಯ್ಕ ಹಾಗೂ ಹ**ಷಾ ನಾಯ್ಕ ಜನಿಸಿದ್ದರು. ಈ ನಡುವೆ ವಿಜಯ ನಾಯ್ಕ ತಾವು ವಾಸವಿದ್ದ ಮನೆಗೆ ಮತ್ತೊಬ್ಬ ದೀಪಾ ನಾಯ್ಕ ಎಂಬಾತರನ್ನು ಕರೆತಂದರು. ಇದನ್ನು ಚೈತ್ರಾ ನಾಯ್ಕ ಅವರು ವಿರೋಧಿಸಿದರು. ಆ ವಿರೋಧ ಅವರಿಬ್ಬರ ನಡುವೆ ಬಿರುಕು ಮೂಡಲು ಕಾರಣವಾಯಿತು. ಕೋರ್ಟಿನ ಕಟಕಟೆ ಏರಿ ವಿಜಯ ನಾಯ್ಕ ಹಾಗೂ ಚೈತ್ರ ನಾಯ್ಕ ಅವರು ವಿಚ್ಚೇದನಪಡೆದರು.

ತಂದೆ-ತಾಯಿ ಬೇರೆಯಾಗಿದ್ದರಿಂದ 6 ವರ್ಷದ ತ**ಷ ನಾಯ್ಕ ತಬ್ಬಲಿಯಾದರು. ಆ ಆರು ವರ್ಷದ ಬಾಲಕನ ಜೊತೆ 10 ವರ್ಷದ ಬಾಲಕಿಯನ್ನು ನೋಡಿಕೊಳ್ಳುವುದಾಗಿ ವಿಜಯ ನಾಯ್ಕ ಅವರು ನ್ಯಾಯಾಲಯಕ್ಕೆ ಹೇಳಿದ್ದರಿಂದ ನ್ಯಾಯಾಲಯ ತಂದೆಯ ಬಳಿ ಮಕ್ಕಳು ಬೆಳೆಯಲು ಬಿಟ್ಟಿತು. ಆದರೆ, ತ**ಷ ನಾಯ್ಕ ಅವರು ತಾಯಿ ಬೇಕು ಎಂದು ಹಠ ಶುರು ಮಾಡಿದರು. ಈ ಹಠ ಸಹಿಸದ ವಿಜಯ ನಾಯ್ಕ ಆ ಮಗುವಿನ ಮೇಲೆ ತಮ್ಮ ಕೋಪ ತೋರಿಸಿದರು.

ಪ್ರೇಯಸಿ ದೀಪಾ ನಾಯ್ಕ ಅವರ ಜೊತೆ ಹೆಗಡೆಯಲ್ಲಿ ವಾಸವಾಗಿದ್ದ ವಿಜಯ ನಾಯ್ಕ ಅವರು ಮಕ್ಕಳನ್ನು ಹೆಗಡೆಯ ವಿವೇಕನಗರದ ಶಾಲೆಗೆ ದಾಖಲಿಸಿದ್ದರು. ಆ ಶಾಲೆ ಬಳಿ ಹೋಗಿ ಮಕ್ಕಳನ್ನು ನೋಡುವ ಅವಕಾಶದಿಂದಲೂ ಚೈತ್ರಾ ನಾಯ್ಕ ಅವರು ದೂರವಾದರು. ಹೀಗಿರುವಾಗ ಕಳೆದ ಒಂದು ತಿಂಗಳಿನಿAದ ಮಗು ಶಾಲೆಗೆ ಬಾರದ ವಿಷಯ ಚೈತ್ರಾ ನಾಯ್ಕ ಅವರ ಗಮನಕ್ಕೆ ಬಂದಿತು. ಶಾಲೆಯವರ ಮೂಲಕವೇ ವಿಚಾರಿಸಿದಾಗ `ಮಗುವಿಗೆ ಆರೋಗ್ಯ ಸರಿ ಇಲ್ಲ’ ಎಂದು ವಿಜಯ ನಾಯ್ಕ ಉತ್ತರಿಸಿದ್ದರು. ಆದರೆ, ತಮ್ಮನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿರುವ ಬಗ್ಗೆ ಬಾಲಕನ ಅಕ್ಕ ಹ**ಷಾ ನಾಯ್ಕ ಮಾಹಿತಿ ನೀಡಿದ್ದರು. ತಾಯಿ ಚೈತ್ರಾ ನಾಯ್ಕ ಅವರಿಗೆ ಫೋನ್ ಮಾಡಿದ ಬಾಲಕಿ ಈ ವಿಷಯ ಹೇಳಿದ್ದರು.

ಪೊಲೀಸರ ಸಹಾಯಪಡೆದು ಹೆಗಡೆ ಮನೆ ಶೋಧ ನಡೆಸಿದಾಗ ಬಾತ್ ರೂಮಿನೊಳಗೆ ಬಾಲಕನನ್ನು ಕೂಡಿ ಹಾಕಿರುವುದು ಗೊತ್ತಾಯಿತು. ಆ ಬಾಲಕನನ್ನು ಬೆಂಕಿಯಿAದ ಮೈ ಸುಟ್ಟಿರುವುದು, ಬಾರಕೋಲಿನಿಂದ ಬಾರಿಸಿರುವುದು, ಕಣ್ಣಿಗೆ ಕಾರದಪುಡಿ ಎರಚಿ ನೋವು ಮಾಡಿರುವುದು ಕಾಣಿಸಿತು. ಕುಮಟಾ ಆಸ್ಪತ್ರೆ ವೈದ್ಯರು ಬಾಲಕನಿಗೆ ಚಿಕಿತ್ಸೆ ನೀಡಿದ್ದು, ಒಂದು ಹೊತ್ತಿನ ಊಟ, ಬಟ್ಟೆಯನ್ನು ಕೊಡದೇ ಚಿತ್ರಹಿಂಸೆ ನೀಡಿದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.
ಚಿತ್ರಹಿoಸೆ ಅನುಭವಿಸದ ಬಾಲಕ ಹೇಳಿದ್ದೇನು? ಆತನ ತಾಯಿ ಮಾತು ಏನು? ವಿಡಿಯೋ ಇಲ್ಲಿ ನೋಡಿ..

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Policeman harasses wife!

ಕಾರವಾರ | ಪತ್ನಿಗೆ ಪೀಡಿಸಿದ ಪೊಲೀಸಪ್ಪ!

August 17, 2026

ಮುರುಡೇಶ್ವರ | ಸ್ವಾತಂತ್ರ‍್ಯೋತ್ಸವ: ರಜೆ ದುರುಪಯೋಗ!

August 16, 2026

ಕಾರವಾರ | ಕಿಟಕಿ ಮುರಿದ ಕಳ್ಳ!

August 16, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!