• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಕೇಬಲ್ ಕದ್ದ ಕಳ್ಳರನ್ನು ಹಿಡಿಯಲು 12 ತಾಸು ಸಾಕು!

ಕೇಬಲ್ ಕದ್ದ ಕಳ್ಳರನ್ನು ಹಿಡಿಯಲು 12 ತಾಸು ಸಾಕು!

March 17, 2026
accident

ಹಿಟ್ ಎಂಡ್ ರನ್!

March 17, 2026
accident

ಅಪಘಾತ: ವೈದ್ಯಕೀಯ ವಿದ್ಯಾರ್ಥಿಯ ಕನಸು ನುಚ್ಚುನೂರು!

March 17, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಕೇಬಲ್ ಕದ್ದ ಕಳ್ಳರನ್ನು ಹಿಡಿಯಲು 12 ತಾಸು ಸಾಕು!

ಕೇಬಲ್ ಕದ್ದ ಕಳ್ಳರನ್ನು ಹಿಡಿಯಲು 12 ತಾಸು ಸಾಕು!

March 17, 2026
accident

ಹಿಟ್ ಎಂಡ್ ರನ್!

March 17, 2026
accident

ಅಪಘಾತ: ವೈದ್ಯಕೀಯ ವಿದ್ಯಾರ್ಥಿಯ ಕನಸು ನುಚ್ಚುನೂರು!

March 17, 2026
ADVERTISEMENT
  • Home
  • Janamata
Tuesday, March 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೀನು ಖರೀದಿಗೆ ಬಂದವನ ಕೈಚೀಲ ಕಾಣೆ!

Achyutkumar by Achyutkumar
December 21, 2025
792
VIEWS
Share on FacebookShare on WhatsappShare on Twitter
ADVERTISEMENT

ಡಿಸ್ಕೋಂಟ್ ಸೇಲ್’ನಲ್ಲಿ ಅಂಗಿ-ಪ್ಯಾoಟು-ಚೂಡಿದಾರ ಖರೀದಿಸಿದ ವ್ಯಕ್ತಿಯೊಬ್ಬರು ಮೀನು ಖರೀದಿಗಾಗಿ ಮಾರುಕಟ್ಟೆಗೆ ಹೋಗಿದ್ದು, ಅಲ್ಲಿ ಅವರ ಕೈ ಚೀಲ ಕಾಣೆಯಾಗಿದೆ. ಹೀಗಾಗಿ ಆ ಕೈ ಚೀಲ ಹುಡುಕಿಕೊಡುವಂತೆ ಕೋರಿ ಅವರು ಪೊಲೀಸರ ಮೊರೆ ಹೋಗಿದ್ದಾರೆ!

ADVERTISEMENT

ಕಾರವಾರದ ಹಳಗಾದ ಇನಾನ್ಸ ಸಂತಾನ್ ಅಲ್ಪಾನ್ಸೋ ಅವರು ಡಿಸೆಂಬರ್ 20ರಂದು ತಮ್ಮ ಮಗಳನ್ನು ಕಾಲೇಜಿಗೆ ಬಿಡಲು ನಗರಕ್ಕೆ ಬಂದಿದ್ದರು. ಮಗಳನ್ನು ಕಾಲೇಜಿಗೆ ಬಿಟ್ಟ ನಂತರ ಅವರಿಗೆ ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ `ಡಿಸ್ಕೋಂಟ್ ಸೇಲ್’ ನಡೆಯುತ್ತಿರುವುದು ಕಾಣಿಸಿತು. ಅಲ್ಲಿಗೆ ಹೋದ ಅವರು 500ರೂ ಕೊಟ್ಟು ಪ್ಯಾಂಟ್ ಖರೀದಿಸಿದರು. 350ರೂಪಾಯಿಯ ಅಂಗಿಯನ್ನು ಖರೀದಿಸಿದರು. ಅಲ್ಲಿದ್ದ ಚೂಡಿದಾರವೊಂದು ಚಂದ ಕಾಣಿಸಿದ್ದು, ಚೌಕಾಸಿ ಮಾಡಿ ಅದನ್ನು 500ರೂಪಾಯಿಗೆ ಖರೀದಿಸಿದರು. ಎರಡು ಬಾಟಲಿಗಳನ್ನು ಜೊತೆಗೆ ತೆಗೆದುಕೊಂಡರು. ಕಡಿಮೆ ಬೆಲೆಗೆ ಸಿಕ್ಕಿತು ಎಂದು ನಾಲ್ಕು ಸ್ಪೇಯರ್ ಖಾಲಿ ಬಾಟಲಿಗಳನ್ನು ತೆಗೆದುಕೊಂಡರು.

ADVERTISEMENT

ಅದಾದ ನಂತರ ಇನಾನ್ಸ ಅಲ್ಪಾನ್ಸೋ ಅವರಿಗೆ `ಮೀನು ತನ್ನಿ’ ಎಂದು ಮನೆಯಲ್ಲಿ ಹೇಳಿದ್ದು ನೆನಪಾಯಿತು. ನೇರವಾಗಿ ಮೀನು ಮಾರುಕಟ್ಟೆಗೆ ಹೋದ ಅವರು ಮಾರುಕಟ್ಟೆ ಹೊರಭಾಗದಲ್ಲಿ ಬೈಕ್ ನಿಲ್ಲಿಸಿದರು. ಡಿಸ್ಕೋಂಟ್ ಸೇಲ್’ನಲ್ಲಿ ತಂದಿದ್ದ ಸಾಮಗ್ರಿಗಳ ಚೀಲವನ್ನು ಬೈಕ್ ಮೇಲೆಯಿರಿಸಿ ಮಾರುಕಟ್ಟೆ ಪ್ರವೇಶಿಸಿದರು. ಬಗೆ ಬಗೆಯ ಮೀನು ಖರೀದಿಸಿ ಹೊರ ಬಂದ ಇನಾನ್ಸ ಅಲ್ಪಾನ್ಸೋ ಅವರಿಗೆ ಬೈಕಿನ ಮೇಲಿದ್ದ ಚೀಲ ಕಾಣಲಿಲ್ಲ. ಅಕ್ಕ-ಪಕ್ಕದ ಅಂಗಡಿಯವರ ಬಳಿ ಅವರು ಆ ಚೀಲದ ಬಗ್ಗೆ ವಿಚಾರಿಸಿದರು. ಸುತ್ತಲು ಹುಡುಕಾಟ ನಡೆಸಿದರು. ಎಲ್ಲಿ ಹುಡುಕಿದರೂ ಅವರ ಆ ಕೈಚೀಲ ಮಾತ್ರ ಸಿಗಲಿಲ್ಲ.

ADVERTISEMENT

ಹೊಸದಾಗಿ ಖರೀದಿಸಿದ ಅಂಗಿ-ಪ್ಯಾoಟು-ಚೂಡಿದಾರವಿದ್ದ ಕೈ ಚೀಲ ಎಗರಿಸಿದ ಕಳ್ಳರ ಬಗ್ಗೆ ಅವರು ಬೈದುಕೊಂಡರು. ಖರೀದಿಸಿದ ಮೀನು ಹಿಡಿದು ಮನೆಗೆ ಹೋದ ಇನಾನ್ಸ ಅಲ್ಪಾನ್ಸೋ ಅವರು ಕೈ ಚೀಲ ಕದ್ದವರ ಬಗ್ಗೆ ಆಳವಾಗಿ ಚಿಂತಿಸಿದರು. ಸಂಜೆ ಮತ್ತೆ ಕಾರವಾರಕ್ಕೆ ಬಂದ ಅವರು ಆ ಕಳ್ಳರಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿ ಪೊಲೀಸ್ ಠಾಣೆಗೆ ಹೋದರು. `ಬೈಕ್ ಮೇಲೆ ಇದ್ದ ಕೈ ಚೀಲ ಕಳ್ಳತನವಾಗಿದೆ’ ಎಂದು ಕಾರವಾರ ನಗರಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನಾನ್ಸ ಅಲ್ಪಾನ್ಸೋ ಅವರ ಕೈ ಚೀಲದ ಹುಡುಕಾಟ ನಡೆಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಕೇಬಲ್ ಕದ್ದ ಕಳ್ಳರನ್ನು ಹಿಡಿಯಲು 12 ತಾಸು ಸಾಕು!

ಕೇಬಲ್ ಕದ್ದ ಕಳ್ಳರನ್ನು ಹಿಡಿಯಲು 12 ತಾಸು ಸಾಕು!

March 17, 2026
accident

ಹಿಟ್ ಎಂಡ್ ರನ್!

March 17, 2026
accident

ಅಪಘಾತ: ವೈದ್ಯಕೀಯ ವಿದ್ಯಾರ್ಥಿಯ ಕನಸು ನುಚ್ಚುನೂರು!

March 17, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋