• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

May 13, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

May 13, 2026
  • Home
Thursday, May 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬುರುಡೆ ಭವಿಷ್ಯ: ಕೊಲೆ ಪ್ರಕರಣದಲ್ಲಿ ಕಾರಾಗೃಹ ಸೇರಿದ ಕಳ್ಳ ಜ್ಯೋತಿಷಿ!

Achyutkumar by Achyutkumar
February 3, 2026
Burude Bhavishya Thief astrologer jailed for murder case!
3.1k
VIEWS
Share on FacebookShare on WhatsappShare on Twitter
ಟಿವಿ ಕ್ಯಾಮರಾದ ಮುಂದೆ ಬುರುಡೆ ಭವಿಷ್ಯ ನುಡಿದು ಪ್ರಸಿದ್ಧಿಪಡೆದಿದ್ದ ಕಮಲಾಕರ ಭಟ್ಟ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಚೇರಿ‌‌ ಕೆಲಸದಾಕೆ ಸುಚಿತ್ರಾ ನಾಯ್ಕ ಅವರ ಜೊತೆ ಅಕ್ರಮ‌ ಸಂಬಂಧ ಹೊಂದಿದ್ದ  ಕಮಲಾಕರ ಭಟ್ಟರು ಸುಚಿತ್ರಾ ನಾಯ್ಕ ಅವರ ಮಗಳ ವಿಷಯದಲ್ಲಿ ಮೂಗು ತೂರಿಸಲು ಹೋಗಿ ಜೈಲು ಪಾಲಾಗಿದ್ದಾರೆ.

ಸಿದ್ದಾಪುರದ ಮಹೇಶ ಜಟ್ಟಾ ನಾಯ್ಕ ಅವರು 20 ವರ್ಷದ ಹಿಂದೆ ಸುಚಿತ್ರಾ ನಾಯ್ಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಸುಮಿತ್ರಾ ಮಹೇಶ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಮಕ್ಕಳಿದ್ದರು. ಈ ದಂಪತಿ ಕುಟುಂಬಸಹಿತ ಸಿದ್ದಾಪುರ ತಾಲೂಕಿನ ಬೆಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಾಗಿದ್ದರು.

ADVERTISEMENT

ಈ ನಡುವೆ ಸುಮಿತ್ರಾ ನಾಯ್ಕ ಅವರಿಗೆ ಕಮಲಾಕರ ಭಟ್ಟರ ಪರಿಚಯವಾಗಿದ್ದು, ಕಮಲಾಕರ ಭಟ್ಟರ ಜೊತೆ ಸುಮಿತ್ರಾ‌ ನಾಯ್ಕ ಅವರು ಅಕ್ರಮ ಸಂಬಂಧಹೊಂದಿದ್ದರು. ಮಹೇಶ‌ ನಾಯ್ಕ ಅವರು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಹೋದಾಗ ಸುಮಿತ್ರಾ ಅವರು ಕಮಲಾಕರ ಭಟ್ಟರ ಶಿವಮೊಗ್ಗದ ಕಚೇರಿಯ ಕೆಲಸಕ್ಕೆ ಸೇರಿದ್ದರು.

ADVERTISEMENT

ಸುಮಿತ್ರಾ ನಾಯ್ಕ ಹಾಗೂ‌‌ ಕಮಲಾಕರ ಭಟ್ಟ ಸೇರಿ ಸುಮಶ್ರೀ ಹಾಗೂ ಅಮೃತ ಎಂಬ  ಮಕ್ಕಳಿಗೆ ನಿತ್ಯ ಹಿಂಸಿಸುತ್ತಿದ್ದರು. ಇದನ್ನು ಸಹಿಸದ ಸುಮಿತ್ರಾ ತಮಗಾದ ಹಿಂಸೆಯ ಬಗ್ಗೆ ತಂದೆಗೆ ಮೆಸೆಜ್ ಮಾಡಿದ್ದರು. ‘ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ.‌ ಇಲ್ಲವಾದರೆ ಸಾಯುತ್ತೇವೆ’ ಎಂದು ಸುಮಶ್ರೀ ಮೆಸೆಜ್ ಮಾಡಿದ್ದರು. ಆ ಮೆಸೆಜ್‌ ನೋಡಿದ ಮಹೇಶ‌ ನಾಯ್ಕ ಅವರು ಸೋಮವಾರ ಮಗಳು ಸುಮಶ್ರೀ ಅವರನ್ನು ಸಿದ್ದಾಪುರಕ್ಕೆ ಕರೆಯಿಸಿದ್ದರು. ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮುಂದೆ ಹಾಜರುಪಡಿಸಿ‌ ಮಕ್ಕಳ ಮೇಲಾದ ದೌರ್ಜನ್ಯದ ಬಗ್ಗೆ ದೂರು ಕೊಡಿಸಿದ್ದರು.

ADVERTISEMENT

ಅದಾದ‌ ನಂತರ ಮಹೇಶ‌ ನಾಯ್ಕ ಅವರು ಮಗಳ ಜೊತೆ ಅಣ್ಣ ವಸಂತ ನಾಯ್ಕ ಅವರ ಮನೆಗೆ ಬಂದರು. ಪತ್ನಿಯ ಕಾಟ ಹಾಗೂ ಕಿರುಕುಳದ ಬಗ್ಗೆ ಅಣ್ಣನ ಕುಟುಂಬದವರಲ್ಲಿ ಹೇಳಿಕೊಂಡರು. ಸುಮಶ್ರೀ ಅವರು ಸಹ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದು, ತಮಗಾದ ತೊಂದರೆಗಳನ್ನು ಹೇಳಿದರು. ಆ ದಿನ ರಾತ್ರಿ ಎಲ್ಲರೂ ಊಟಕ್ಕೆ ಉಳಿತಾಗ ಸುಚಿತ್ರಾ ನಾಯ್ಕ, ಅವರ ತಂದೆ ಲೋಕನಾಥ ನಾಯ್ಕ, ಹೆಮ್ಮಿನಬೈಲಿನ ಕಮಲಾಕರ ಭಟ್ಟ ಜೊತೆ ಮತ್ತೆ ನಾಲ್ಕು ಜನ ಅವರೆಕೊಪ್ಪದ ವಸಂತ ನಾಯ್ಕ ಅವರ ಮನೆಗೆ ಬಂದರು. ನಾಲ್ಕು ಜನ ಅಪರಿಚಿತರು‌ ಕೈಯಲ್ಲಿ ಚಾಕು ಹಿಡಿದಿದ್ದು, ಸುಮಶ್ರೀ ಅವರನ್ನು ಹೆದರಿಸಿ ಕೋಣೆಯಲ್ಲಿ ಕೂಡಿಹಾಕಿದರು.

ಇದನ್ನು ತಡೆಯಲು ಬಂದ ವಸಂತ ನಾಯ್ಕ ಅವರ ಎದೆಗೆ ಆ ಅಪರಿಚಿತರು ಚಾಕು ಹಾಕಿದರು. ಹೊಡೆದಾಟ ತಪ್ಪಿಸಲು ಬಂದ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಎಂಬಾತರ ಹೊಟ್ಟೆಗೂ ಅವರು ಚಾಕು ಚುಚ್ಚಿದರು. ಈ ವೇಳೆ ವಸಂತ ನಾಯ್ಕ ಅವರ ಪತ್ನಿ ಸಂಧ್ಯಾ‌ ನಾಯ್ಕ ಅವರು ಪೊಲೀಸರಿಗೆ ಪೋನ್ ಮಾಡಿದರೂ ತಾಗಲಿಲ್ಲ. ಸಂಧ್ಯಾ ಅವರು ತಮ್ಮ ಅತ್ತೆಯ ಮಗ ಬಳ್ಳುವಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು.

ಆದರೆ, ಈ ವೇಳೆಗಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಸಂತ ನಾಯ್ಕ ಅವರು ಸಾವನಪ್ಪಿದ್ದರು.‌ ಮಹೇಶ ನಾಯ್ಕ ಹಾಗೂ ಕುಮಾರ‌ ನಾಯ್ಕ ಅವರನ್ನು ಬಾಡಿಗೆ ಮನೆಯಲ್ಲಿದ್ದ ಮಂಗಲಾ ಟೀಚರ್, ಬಸ್ ಕಂಡೆಕ್ಟರ್ ಮಂಜಣ್ಣ ಹಾಗೂ ಅಕ್ಕಪಕ್ಕದ ಮನೆಯ ರಾಮಚಂದ್ರ ಕೆರಿಯಾ ನಾಯ್ಕ ಅವರು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದರು.

ರಾಮಚಂದ್ರ ನಾಯ್ಕ ಅವರ ಕಾರಿನಲ್ಲಿ ಅವರೆಲ್ಲರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವೈದ್ಯರು ವಸಂತ ನಾಯ್ಕ ಸಾವುನ್ನು ದೃಢಪಡಿಸಿದರು. ಗಾಯದಿಂದ ನರಳಾಡುತ್ತಿದ್ದ ಮತ್ತಿಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕೊಲೆ ಹಾಗೂ ಹಲ್ಲೆ ಪ್ರಕರಣದ ವೇಳೆ ಕಮಲಾಕರ ಭಟ್ಟ ಅವರು ಕಾರಿನಲ್ಲಿದ್ದು, ಅವರ ಕುಮ್ಮಕ್ಕಿನ ಬಗ್ಗೆ ಸಂಧ್ಯಾ ನಾಯ್ಕ ಅವರು ಪೊಲೀಸ್‌ ದೂರು ನೀಡಿದರು. ಈ ಹಿನ್ನಲೆ‌ ಕಮಲಾಕರ ಭಟ್ಟ ಹಾಗೂ ಅವರ ಆರು ಜನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋