• Latest
ಕೈಕೊಟ್ಟ ಗ್ರಹಚಾರ: ಕಬ್ಬಿಣ ಹಗರಣ ರೂವಾರಿಗಳಿಗೆ ಮತ್ತೊಂದು ಸಂಕಷ್ಟ!

ಲಂಚಬಾಕರಿಗೆ ಜೈಲೂಟವೇ ಗತಿ: ಭ್ರಷ್ಟರ ಮಾತು ಕೇಳದ ಕೋರ್ಟು!

4 days ago
Sai Baba's birthday Smiles on children's faces.. Greenery on the earth's lap

ಸತ್ಯಸಾಯಿ ಸ್ಮರಣೆ: ಮಕ್ಕಳ ಮುಖದಲ್ಲಿ ನಗು.. ಭೂಮಿ ಮಡಿಲಿಗೆ ಹಸಿರು

6 minutes ago
Prediction for July 23 2025

29 ಜುಲೈ 2025ರ ದಿನ ಭವಿಷ್ಯ

16 hours ago
ADVERTISEMENT
Cheerful when accepting bribes.. sick when imprisoned Why is a sick doctor given a superintendent's post

ಲಂಚ ಸ್ವೀಕರಿಸುವಾಗ ಲವಲವಿಕೆ.. ಜೈಲು ಸೇರಿದಾಗ ಅನಾರೋಗ್ಯ: ರೋಗಪೀಡಿತ ವೈದ್ಯನಿಗೆ ಏತಕೆ ಅಧೀಕ್ಷಕ ಹುದ್ದೆ?

17 hours ago

ದೋಣಿಯಲ್ಲಿ ಮೂರ್ಚೆ ಹೋದ ಮೀನುಗಾರ: ಸಾವು

17 hours ago

15 ಲಕ್ಷ ಕೊಟ್ಟರೆ ಸರ್ಕಾರಿ ನೌಕರಿ: ಕಾಸು ಕೊಟ್ಟು ಕೆಟ್ಟವನಿಗೆ ಜೀವಭಯದ ಪರಿಸ್ಥಿತಿ!

17 hours ago
Tuesday, July 29, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಲಂಚಬಾಕರಿಗೆ ಜೈಲೂಟವೇ ಗತಿ: ಭ್ರಷ್ಟರ ಮಾತು ಕೇಳದ ಕೋರ್ಟು!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಕುಡಿಯುವ ನೀರಿನ ಕಬ್ಬಿಣ ಕದ್ದು ಮಾರಾಟ ಹಾಗೂ ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಅವರಿಗೆ ಜೈಲು ಊಟವೇ ಗತಿ. ಅವರಿಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಈ ಇಬ್ಬರು ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣ್ಣದ ಪೈಪ್ ಕಳ್ಳತನದ ಆರೋಪದಲ್ಲಿದ್ದರು. ಆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ 3 ಲಕ್ಷ ರೂಪಾಯಿಯ ಲಂಚಕ್ಕೆ ಕೈ ಒಡ್ಡಿದ್ದರು. ಹಣಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದು, ಇಬ್ಬರು ಹಣದ ಜೊತೆ ಸಿಕ್ಕಿಬಿದ್ದಿದ್ದರು.

ADVERTISEMENT

ಶಿರಸಿ ನಗರದ ವಿಕಾಸಾಶ್ರಮ ಮೈದಾನದ ಸಮೀಪ ರಮೇಶ ಹೆಗಡೆ ಎಂಬಾತರ ಜಾಗದ ವಿಷಯವಾಗಿ ಕೆಲಸ ಮಾಡಿಕೊಡಲು ನಗರಸಭೆ ಸದಸ್ಯ ಗಣಪತಿ ನಾಯ್ಕ ಲಂಚ ಬೇಡಿದ್ದರು. ಆರ್ ಎಂ ವರ್ಣೇಕರ್ ಸಹ ಅದರಲ್ಲಿ ಪಾಲು ಕೇಳಿದ್ದು, ಹೀಗಾಗಿ ರಮೇಶ ಹೆಗಡೆ ಅವರು ಲೋಕಾಯುಕ್ತರ ಮೊರೆ ಹೋಗಿದ್ದರು.

ADVERTISEMENT

ಜುಲೈ 16ರಂದು ಶಿರಸಿ ಎಪಿಎಂಸಿ ಹತ್ತಿರ ಇರುವ ಜಿಯೋ ಕಚೇರಿ ಬಳಿ ಲಂಚ ಸ್ವೀಕರಿಸುವಾಗ ಈ ಇಬ್ಬರು ಸಿಕ್ಕಿಬಿದ್ದರು. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಈ ನಡುವೆ ಆರೋಪಿತರಿಬ್ಬರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ, ಲೋಕಾಯುಕ್ತರ ಪರವಾಗಿ ವಕೀಲ ಎಲ್ ಎಂ ಪ್ರಭು `ಯಾವುದೇ ಕಾರಣಕ್ಕೂ ಭ್ರಷ್ಟರಿಗೆ ಜಾಮೀನು ಕೊಡಬಾರದು’ ಎಂದು ವಾದಿಸಿದರು. ಆರೋಪಿತರು ಪ್ರಭಾವಿಗಳಿರುವುದರಿಂದ ಸಾಕ್ಷಿ ನಾಶ ಸಾಧ್ಯತೆಯಿರುವುದನ್ನು ಅವರು ನ್ಯಾಯಾಲಯದ ಮನವರಿಕೆ ಮಾಡಿದರು.

ADVERTISEMENT

ವಾದ ಆಲಿಸಿದ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶರಾದ ಡಿ ಎಸ್‌ವಿಜಯಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಪರೀಕ್ಷೆಯಲ್ಲಿ ಪೇಲಾದ ಹುಡುಗಿ ಜೀವನದಲ್ಲಿಯೂ ಪೇಲು!

Next Post

ಮೊದಲು ಭೂಮಿ ನೋಡಿ.. ನಂತರವೇ ಮಾತುಕಥೆಗೆ ಬನ್ನಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋