• Latest
Sports event These college kids are ahead in studies... and ahead in sports!

ಕ್ರೀಡಾಕೂಟ: ಈ ಕಾಲೇಜು ಮಕ್ಕಳು ಓದಿನಲ್ಲಿಯೂ ಮುಂದೆ… ಆಟದಲ್ಲಿಯೂ ಮುಂದೆ!

1 day ago
Ashiya's wish is to protect the environment.

ಪರಿಸರ ಸಂರಕ್ಷಣೆಯೇ ಆಶೀಯಾ ಆಶಯ

1 hour ago
Injustice to the Namdhari community: Even if people die here there is no suitable place to cremate them!

ನಾಮಧಾರಿ ಸಮುದಾಯಕ್ಕೆ ಅನ್ಯಾಯ: ಇಲ್ಲಿ ಜನ ಸತ್ತರೂ ಸುಡಲು ಸೂಕ್ತ ಸ್ಮಶಾನವಿಲ್ಲ!

2 hours ago
ADVERTISEMENT
Sirsi Liar MLA VS Fake Fighter!

ಶಿರಸಿ: ಸುಳ್ಳುಗಾರ ಶಾಸಕ V/S ನಕಲಿ ಹೋರಾಟಗಾರ!

4 hours ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

19 hours ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

20 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಕ್ರೀಡಾಕೂಟ: ಈ ಕಾಲೇಜು ಮಕ್ಕಳು ಓದಿನಲ್ಲಿಯೂ ಮುಂದೆ… ಆಟದಲ್ಲಿಯೂ ಮುಂದೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Sports event These college kids are ahead in studies... and ahead in sports!

ಕುಮಟಾದ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ಪಠ್ಯದ ಜೊತೆ ಆಟ-ಓಟಗಳಿಗೂ ಒತ್ತು ನೀಡಿದ್ದು, ಅದರ ಪರಿಣಾಮವಾಗಿ ಇಲ್ಲಿನ ವಿದ್ಯಾರ್ಥಿಗಳು ತಾಲೂಕ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ಯೋಗ, ಚದರುಂಗ, ಈಜು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಅಗಸ್ಟ 5ರಂದು ಕುಮಟಾ ತಾಲೂಕ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಬಾಲಕರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜಿನ ಸುಮುಖ ಭಟ್ಟ, ಮನೋಜ್ ಹೆಬ್ಬಾರ, ಅಮೋಘ ಹೆಗಡೆ ಸಾಧನೆ ಮಾಡಿದರು. ಚದುರಂಗ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ನಾಗಭೂಷಣ್ ಹೆಬ್ಬಾರ್, ಬಾಲಕಿಯರ ವಿಭಾಗದಲ್ಲಿ ಕೆ ಎಸ್ ನೌನಿ, ಭೂಮಿಕ ಹೆಗಡೆ, ಜನ್ಯ ನಾಯ್ಕ ಬಹುಮಾನಪಡೆದರು. ಈಜು ಸ್ಪರ್ಧೆಯಲ್ಲಿ ಸುಮುಖ ಜಿ ಭಟ್ಟ ಎಲ್ಲರ ಗಮನ ಸೆಳೆದಿದ್ದು, ಈ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

Advertisement. Scroll to continue reading.
ADVERTISEMENT

ನಾಗೇಂದ್ರ ಭಟ್ಟ ಅಚವೆ ಹಾಗೂ ಅವರ ತಂಡದವರು ಯೋಗ ಸ್ಪರ್ಧೆಯ ನಿರ್ಣಾಯಕಾರಿದ್ದರು. ರಾಮಚಂದ್ರ ಭಟ್ಟ, ಆನಂದ ಸ್ವಾಮಿ ಶಿರಸಿ ಮತ್ತು ತಂಡದವರು ಚದುರಂಗ ಸ್ಪರ್ಧೆಯ ನಿರ್ಣಾಯಕರಾಗಿ ಕೆಲಸ ನಿರ್ವಹಿಸಿದರು. ಜಿ ಸಿ ಪಟಗಾರ್ ಅವರ ತಂಡದವರು ಈಜು ಸ್ಪರ್ಧೆಯ ನಿರ್ಣಾಯಕರಾಗಿ ಜವಾಬ್ದಾರಿ ನಿರ್ವಹಿಸಿದರು. ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆಗೆ ನಿರ್ಣಾಯಕರು ಮೆಚ್ಚುಗೆವ್ಯಕ್ತಪಡಿಸಿದರು.

Advertisement. Scroll to continue reading.

ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೆನರಾ ಎಕ್ಸಲೆನ್ಸ್ ಸಂಸ್ಥೆಯ ಅಧ್ಯಕ್ಷ ಡಾ ಜಿ ಜಿ ಹೆಗಡೆ ಅವರು ಶುಭಕೋರಿದರು. ಕಾಲೇಜು ಆಡಳಿತ ಮಂಡಳಿಯ ವಿಶ್ವಸ್ಥ ಡಿ ಎನ್ ಭಟ್ಟ , ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಪ್ರಾಚಾರ್ಯ ನಾಗರಾಜ ಹೆಗಡೆ, ಉಪಪ್ರಾಚಾರ್ಯೆ ರಮ್ಯಾ ಸಭಾಹಿತ, ಕ್ರೀಡಾ ಸಂಚಾಲಕ ಗಣಪತಿ ಭಟ್ಟ ಹಾಗೂ ಕಾಲೇಜು ಸಿಬ್ಬಂದಿ ಸಾಧಕ ಕ್ರೀಡಾಪಟುಗಳನ್ನು ಅಭಿನಂಧಿಸಿದರು. `ಜಿಲ್ಲಾಮಟ್ಟದಲ್ಲಿಯೂ ಪ್ರಶಸ್ತಿ ಗೆದ್ದು ಬನ್ನಿ’ ಎಂದು ಸಹಪಾಠಿಗಳು ಹಾರೈಸಿದರು.

ADVERTISEMENT

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

2025ರ ಅಗಸ್ಟ್ 5ರ ದಿನ ಭವಿಷ್ಯ

Next Post

ಅತಿಕ್ರಮಣ ತೆರವಿಗೆ ಮೀನಾಮೇಷ: ರಸ್ತೆ ಸಂಪರ್ಕವಿಲ್ಲದೇ ಜನರ ಪರದಾಟ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋