• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ದುಡ್ಡು ಕೇಳಿದ ಗಂಡ: ದೂರು ಕೊಟ್ಟ ಹೆಂಡತಿ!

August 10, 2026
Wayward children!

ಜೊಯಿಡಾ | ಮಾದಕ ಮೋಹಕ್ಕೆ ಸಿಲುಕಿದ ಗ್ರಾಮ ಒನ್ ಸಿಬ್ಬಂದಿ!

August 10, 2026
Yellapur Train goes off track!

ಯಲ್ಲಾಪುರ | ಹಾದಿ ತಪ್ಪಿದ ರೈಲು!

August 10, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ದುಡ್ಡು ಕೇಳಿದ ಗಂಡ: ದೂರು ಕೊಟ್ಟ ಹೆಂಡತಿ!

August 10, 2026
Wayward children!

ಜೊಯಿಡಾ | ಮಾದಕ ಮೋಹಕ್ಕೆ ಸಿಲುಕಿದ ಗ್ರಾಮ ಒನ್ ಸಿಬ್ಬಂದಿ!

August 10, 2026
Yellapur Train goes off track!

ಯಲ್ಲಾಪುರ | ಹಾದಿ ತಪ್ಪಿದ ರೈಲು!

August 10, 2026
  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಳಿಯನ ಕೊಂದ ಮಾವನಿಗೆ ಜೀವನಪೂರ್ತಿ ಜೈಲು!

Achyutkumar by Achyutkumar
April 2, 2026
Father-in-law who killed son-in-law gets life in prison!
Share on FacebookShare on WhatsappShare on Twitter

ಸರಾಯಿ ಕುಡಿಯಲು ಕಾಸುಕೊಡದ ಕಾರಣ ಅಳಿಯನ್ನೇ ಕೊಲೆ ಮಾಡಿದ ಶಿರಸಿ ವೆಂಕಟ್ರಮಣ ಗೌಡ ಅವರಿಗೆ ನ್ಯಾಯಾಲಯ ಜೀವನಪೂರ್ತಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.

ADVERTISEMENT

ಶಿರಸಿಯ ನೆಗ್ಗು ಬಳಿಯ ಮಳಲಿಯಲ್ಲಿ ವೆಂಕಟ್ರಮಣ ಗಣಪಾ ಗೌಡ ಅವರು ವಾಸವಾಗಿದ್ದರು. ಹುಲೆಕಲ್ ತಂಡಿಗುAಡಿಯ ಮಂಜುನಾಥ ರಾಮಾ ಗೌಡ ಅವರು ವೆಂಕಟ್ರಮಣ ಗೌಡ ಅವರ ಅಳಿಯನಾಗಿದ್ದು, ಮನೆ ಅಳಿಯತನಕ್ಕಾಗಿ ಮಳಲಿಗೆ ಬಂದಿದ್ದರು. ವೆಂಕಟ್ರಮಣ ಗೌಡ ಅವರ ಮನೆಯಲ್ಲಿಯೇ ಮಂಜುನಾಥ ಗೌಡ ಅವರು ವಾಸವಾಗಿದ್ದರು. ಹೀಗಿರುವಾಗ ಅಳಿಯನ ಬಳಿ ವೆಂಕಟ್ರಮಣ ಗೌಡ ಅವರು ನಿತ್ಯವೂ ಕಾಸು ಕೇಳುತ್ತಿದ್ದರು. ಕುಡಿತದ ಚಟಕ್ಕೆ ಕಾಸು ಕೊಡಲು ಮಂಜುನಾಥ ಗೌಡ ಅವರು ನಿರಾಕರಿಸಿದ್ದರು. ಇದೇ ದ್ವೇಷದಲ್ಲಿದ್ದ ವೆಂಕಟ್ರಮಣ ಗೌಡ ಅವರು 2024ರ ಮೇ 2ರಂದು ಬಡಿಗೆಯಿಂದ ಬಡಿದು ಅಳಿಯನನ್ನೇ ಕೊಲೆ ಮಾಡಿದ್ದರು.

ADVERTISEMENT

ಸಹೋದರನ ಕೊಲೆಯ ಬಗ್ಗೆ ಹುಲೆಕಲ್ ಬಳಿಯ ತಂಡಿಗುAಡಿಯ ಸುರೇಶ ರಾಮಾ ಗೌಡ ಅವರು ಪೊಲೀಸ್ ದೂರು ನೀಡಿದ್ದರು. ಶಿರಸಿ ಗ್ರಾಮೀಣ ಠಾಣೆಯ ಆಗಿನ ಪಿಸೈ ಪ್ರತಾಪ ಪಚ್ಚಪ್ಪನವರ್ ಅವರು ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದರು. ಮನೆ ಅಳಿಯನಾಗಿದ್ದ ಮಂಜುನಾಥ ಗೌಡ ಅವರನ್ನು ತಮ್ಮ ಮನೆಯಿಂದ ಓಡಿಸಬೇಕು ಎಂಬ ಪ್ರಯತ್ನದಲ್ಲಿದ್ದ ವೆಂಕಟ್ರಮಣ ಗೌಡ ಅವರು ಅದು ಸಾಧ್ಯವಾಗದೇ ಕೊಲೆ ಮಾಡಿದ್ದರು. ತನಿಖೆಯಲ್ಲಿ ಕುಟುಂಬದವರೆಲ್ಲರೂ ಮದುವೆ ಮನೆಗೆ ಹೋದಾಗ ವೆಂಕಟ್ರಮಣ ಗೌಡ ಅವರು ಮಂಜುನಾಥ ಗೌಡ ಅವರನ್ನು ಕೊಲೆ ಮಾಡಿದ್ದು ಗೊತ್ತಾಗಿತ್ತು. ಅದಕ್ಕೆ ಪೂರಕ ಸಾಕ್ಷಿಗಳು ಸಹ ಸಿಕ್ಕಿದ್ದವು.

ಶಿರಸಿ ಗ್ರಾಮೀಣ ಠಾಣೆಯ ಪಿಐ ಆಗಿದ್ದ ಸೀತಾರಾಮ ಪಿ ಅವರು ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿ ಮಹೇಶ ನಾಯ್ಕ, ಶಂಕರಾಚಾರಿ ಎನ್ ಅವರು ಕಾಲಕಾಲಕ್ಕೆ ಅನುಗುಣವಾಗಿ ಸಾಕ್ಷಿಗಳನ್ನು ಹಾಜರುಪಡಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದರು. `ಅಳಿಯನನ್ನು ಕೊಲೆ ಮಾಡಿದ ವೆಂಕಟ್ರಮಣ ಗೌಡರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಅವರು ವಾದಿಸಿದರು. ಶಿರಸಿ ನಗರ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ನ್ಯಾಯಾಧೀಶ ಕಿರಣ ಕಿಣಿ ಅವರು ವಾದ ಆಲಿಸಿ ತಮ್ಮ ಆದೇಶ ಪ್ರಕಟಿಸಿದರು.

ಅದರ ಪ್ರಕಾರ, ವೆಂಕಟ್ರಮಣ ಗೌಡ ಅವರ ಮೇಲಿದ್ದ ಕೊಲೆ ಆರೋಪ ಸಾಭೀತಾಗಿದೆ. ಈ ಹಿನ್ನಲೆ ವೆಂಕಟ್ರಮಣ ಗೌಡ ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ 10 ಸಾವಿರ ರೂ ದಂಡವನ್ನು ಅವರು ಪಾವತಿಸಬೇಕಿದ್ದು, ಮಂಜುನಾಥ ಗೌಡ ಅವರ ಪತ್ನಿಗೆ 50 ಸಾವಿರ ರೂ ಪರಿಹಾರವನ್ನು ಕೊಡಬೇಕಿದೆ. `ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಹೆಚ್ಚಿನ ಪರಿಹಾರಪಡೆಯಲು ಅರ್ಹರಾಗಿದ್ದಾರೆ’ ಎಂದು ನ್ಯಾಯಾಧೀಶ ಕಿರಣ ಕಿಣಿ ಅವರು ಆದೇಶ ಹೊರಡಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ದುಡ್ಡು ಕೇಳಿದ ಗಂಡ: ದೂರು ಕೊಟ್ಟ ಹೆಂಡತಿ!

August 10, 2026
Wayward children!

ಜೊಯಿಡಾ | ಮಾದಕ ಮೋಹಕ್ಕೆ ಸಿಲುಕಿದ ಗ್ರಾಮ ಒನ್ ಸಿಬ್ಬಂದಿ!

August 10, 2026
Yellapur Train goes off track!

ಯಲ್ಲಾಪುರ | ಹಾದಿ ತಪ್ಪಿದ ರೈಲು!

August 10, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!