• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dress code for Partagali Math!

ಪರ್ತಗಾಳಿ ಮಠಕ್ಕೆ ವಸ್ತ್ರ ಸಂಹಿತೆ!

June 2, 2026
The Murinakatte is in the same place as before!

ಮೊದಲಿದ್ದ ಸ್ಥಳದಲ್ಲಿಯೇ ಮೂರಿನಕಟ್ಟೆ!

June 2, 2026
The traveler has entered heaven!

ಪ್ರವಾಸಕ್ಕೆ ಬಂದವ ಪರಲೋಕ ಪ್ರವೇಶಿಸಿದ!

June 2, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dress code for Partagali Math!

ಪರ್ತಗಾಳಿ ಮಠಕ್ಕೆ ವಸ್ತ್ರ ಸಂಹಿತೆ!

June 2, 2026
The Murinakatte is in the same place as before!

ಮೊದಲಿದ್ದ ಸ್ಥಳದಲ್ಲಿಯೇ ಮೂರಿನಕಟ್ಟೆ!

June 2, 2026
The traveler has entered heaven!

ಪ್ರವಾಸಕ್ಕೆ ಬಂದವ ಪರಲೋಕ ಪ್ರವೇಶಿಸಿದ!

June 2, 2026
  • Home
Wednesday, June 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಆಸಿಡ್ ದಾಳಿಗೆ ಬೆದರದವ ಸೀಮೆಎಣ್ಣೆಯಿಂದ ಮೈ ಸುಟ್ಟುಕೊಂಡ!

Achyutkumar by Achyutkumar
June 2, 2026
394
VIEWS
Share on FacebookShare on WhatsappShare on Twitter

ಮುಖದ ಮೇಲೆ ಆಸಿಡ್ ಚಲ್ಲಿದ ಪರಿಣಾಮ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶಿರಸಿಯ ನವೀನ್ ಶೇಟ್ ಅವರನ್ನು ವೈದ್ಯರು ಕಷ್ಟಪಟ್ಟು ಬದುಕಿಸಿದ್ದು, ಅದಾದ ನಂತರ ನವೀನ್ ಶೇಟ್ ಅವರು ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆಸಿಡ್ ಸುಟ್ಟ ನೋವಿಗಿಂತಲೂ ದೊಡ್ಡ ಪ್ರಮಾಣದ ಹಿಂಸೆ ಅನುಭವಿಸಿ ಅವರು ಸಾವನಪ್ಪಿದ್ದಾರೆ.

ADVERTISEMENT

ಶಿರಸಿಯ ಉಂಚಳ್ಳಿ ಬಳಿ ನವೀನ್ ಮಂಜುನಾಥ ಶೇಟ್ (30) ಅವರು ಬಂಗಾರದ ಕೆಲಸ ಮಾಡುವಲ್ಲಿ ನೈಪೂಣ್ಯಹೊಂದಿದ್ದರು. ದುಡಿಮೆಗಾಗಿ ಮಹಾರಾಷ್ಟçಕ್ಕೆ ಹೋಗಿದ್ದ ಅವರು 9 ವರ್ಷಗಳ ಕಾಲ ಅಲ್ಲಿಯೇ ಇದ್ದರು. ಕೊಲ್ಲಾಪುರ ಬಳಿಯ ಕರಾಡದಲ್ಲಿ ಅವರು ಚಿನ್ನದ ಆಭರಣಗಳನ್ನು ಮಾಡಿ ಜೀವನ ನಡೆಸುತ್ತಿದ್ದರು. ಈಚೆಗೆ ಊರಿಗೆ ಬರುವಾಗ ಅವರು ಬೈಕ್ ಮೇಲೆ ಬಂದಿದ್ದು, ಅದೇ ಬೈಕಿನಲ್ಲಿ ಬಂಗಾರ ಶುದ್ಧಗೊಳಿಸುವ ಆಸಿಡ್’ನ್ನು ಹಿಡಿದು ತಂದಿದ್ದರು.

ಆದರೆ, ಬೈಕಿನಲ್ಲಿದ್ದ ಆಸಿಡ್ ಚೆಲ್ಲಿ ಅದು ನವೀನ್ ಶೇಟ್ ಅವರ ಮುಖಕ್ಕೆ ತಾಗಿತ್ತು. ಪರಿಣಾಮ ಅವರ ಮೂಗು, ಕೆನ್ನೆ ಸುಟ್ಟು ಗಾಯವಾಗಿತ್ತು. ಮುಖದ ಸ್ವರೂಪವೂ ಬದಲಾಗಿತ್ತು. ಇದರಿಂದ ಅವರು ಚಿಕಿತ್ಸೆಪಡೆದಿದ್ದು, ಮೂಗು ಸುಟ್ಟ ಪರಿಣಾಮ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ನವೀನ್ ಶೇಟ್ ಅವರನ್ನು ಕಾರವಾರ ಜಿಲ್ಲಾಸ್ಪತ್ರೆ ವೈದ್ಯರು ಬದುಕಿಸಿದ್ದರು. 9 ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾದರೂ ಆಸಿಡ್ ತಾಗಿ ಮುಖ ಸುಟ್ಟ ನೋವಿನಲ್ಲಿಯೇ ನವೀನ್ ಶೇಟ್ ಅವರು ದಿನ ಕಳೆಯುತ್ತಿದ್ದರು.

ADVERTISEMENT

ಹೀಗಿರುವಾಗ, ಜೂನ್ 1ರಂದು ನವೀನ್ ಶೇಟ್ ಅವರು ಹಾವೇರಿಗೆ ಹೋಗಿದ್ದರು. ಅಲ್ಲಿದ್ದ ಸಹೋದರನ ಮನೆಯಲ್ಲಿ ತಂಗಿದ್ದ ಅವರಿಗೆ ಅಲ್ಲಿ ಸೀಮೆಎಣ್ಣೆ ಕಾಣಿಸಿತು. ಜನವರಿ 2ರಂದು ಅವರು ಆ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ಪರಿಣಾಮ ಇಡೀ ದೇಹ ಸುಟ್ಟು ಕರಕಲಾಯಿತು. ಕಷ್ಟಪಟ್ಟು ಮಗನಿಗೆ ಚಿಕಿತ್ಸೆ ಕೊಡಿಸಿದ್ದ ಕಸ್ತೂರಿ ಶೇಟ್ ಅವರು ಚಿಕಿತ್ಸೆ ನಂತರವೂ ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ನೋಡಿ ಕಣ್ಣೀರಾದರು. ಈ ವಿಷಯದ ಬಗ್ಗೆ ಅವರೇ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕ್ರಮಕ್ಕೆ ಮನವಿ ಮಾಡಿದರು.

 

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Dress code for Partagali Math!

ಪರ್ತಗಾಳಿ ಮಠಕ್ಕೆ ವಸ್ತ್ರ ಸಂಹಿತೆ!

June 2, 2026
The Murinakatte is in the same place as before!

ಮೊದಲಿದ್ದ ಸ್ಥಳದಲ್ಲಿಯೇ ಮೂರಿನಕಟ್ಟೆ!

June 2, 2026
The traveler has entered heaven!

ಪ್ರವಾಸಕ್ಕೆ ಬಂದವ ಪರಲೋಕ ಪ್ರವೇಶಿಸಿದ!

June 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋