• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೀನಿಲ್ಲದೇ ಮನೆಗೆ ಮರಳಿದ ಪ್ರಮೋದ!

June 7, 2026
Car hits pedestrian Gowda in fight for life

ಪಾದಚಾರಿಗೆ ಗುದ್ದಿದ ಕಾರು-ಸಾವು ಬದುಕಿನ ಹೋರಾಟದಲ್ಲಿ ಗೌಡ್ರು

June 7, 2026

ಲಾರಿ ನೋಡಿ ಹೆದರಿದ ಬೈಕ್ ಸವಾರ: ಸಾವು!

June 7, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೀನಿಲ್ಲದೇ ಮನೆಗೆ ಮರಳಿದ ಪ್ರಮೋದ!

June 7, 2026
Car hits pedestrian Gowda in fight for life

ಪಾದಚಾರಿಗೆ ಗುದ್ದಿದ ಕಾರು-ಸಾವು ಬದುಕಿನ ಹೋರಾಟದಲ್ಲಿ ಗೌಡ್ರು

June 7, 2026

ಲಾರಿ ನೋಡಿ ಹೆದರಿದ ಬೈಕ್ ಸವಾರ: ಸಾವು!

June 7, 2026

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 9

ಸ್ಥಳ: ಭಟ್ ಕ್ಲಿನಿಕ್, ಯಲ್ಲಾಪುರ | ನೋವಾ ಐವಿಎಫ್

ADVERTISEMENT
  • Home
Monday, June 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊಂಡದಲ್ಲಿ ಸಿಕ್ಕಿಬಿದ್ದ ಸರ್ಕಾರಿ ಬಸ್ಸು!

Achyutkumar by Achyutkumar
June 7, 2026
Government bus stuck in a ditch!
487
VIEWS
Share on FacebookShare on WhatsappShare on Twitter

ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಬೊಮ್ಮನಳ್ಳಿಯಿಂದ ಪೈಪ್ ಅಳವಡಿಸಲಾಗಿದ್ದು, ಕಣ್ಣಿಗೇರಿಯಲ್ಲಿ ರಸ್ತೆ ಅಗೆದು ಪೈಪ್ ಹಾಕಲಾಗಿದೆ. ರಸ್ತೆ ಅಗದ ಜಾಗದಲ್ಲಿ ಕಂದಕವಾಗಿದ್ದರಿoದ ಭಾನುವಾರ ಅಲ್ಲಿ ಬಸ್ಸೊಂದು ಸಿಕ್ಕಿಬಿದ್ದಿದೆ.

ಕುಡಿಯುವ ನೀರಿನ ಯೋಜನೆಗಾಗಿ ಪೈಪ್ ಅಳವಡಿಸಿದವರು ಪೈಪಿನ ಮೇಲೆ ಗಟ್ಟಿಯಾಗಿ ಮಣ್ಣು ಸುರಿದಿಲ್ಲ. ಅದರಿಂದ ರಸ್ತೆ ಬಿಟ್ಟು ಪಕ್ಕಕ್ಕೆ ಹೋಗುವ ವಾಹನಗಳು ಎರಡು ಅಡಿ ಆಳಕ್ಕೆ ಹೋಗುತ್ತಿದೆ. ಕಣ್ಣಿಗೇರಿ ಬಳಿ ರಸ್ತೆಯನ್ನೇ ಅಗೆದು ಪೈಪ್ ಅಳವಡಿಸಲಾಗಿದೆ. ಅಲ್ಲಿಯೂ ಸಹ ರಸ್ತೆ ನಡುವೆ ಹೊಂಡ ತೋಡಿದವರು ಸರಿಯಾಗಿ ಮಣ್ಣು ಮುಚ್ಚಿಲ್ಲ. ಹೀಗಾಗಿ ಮಳೆ ಬಂದಾಗ ಮಣ್ಣು ಇನ್ನಷ್ಟು ಆಳಕ್ಕೆ ಇಳಿದಿದ್ದು, ವಿವಿಧ ವಾಹನಗಳು ಅಲ್ಲಿ ಸಿಕ್ಕಿ ಬೀಳುತ್ತಿವೆ.

ಭಾನುವಾರ ಬೆಳಗ್ಗೆ ಯಲ್ಲಾಪುರದಿಂದ ವಡೆಹೊಕ್ಕಳ್ಳಿ ಮಾರ್ಗವಾಗಿ ಸರ್ಕಾರಿ ಬಸ್ಸು ಹೊರಟಿತ್ತು. ಈ ಬಸ್ಸಿನಲ್ಲಿ ಸುಮರು 20 ಪ್ರಯಾಣಿಕರು ಇದ್ದರು. ಆ ಬಸ್ಸು ಕಣ್ಣಿಗೇರಿ ಪ್ರವೇಶಿಸಿ ಮುಂದೆ ಹೋದಾಗ ರಸ್ತೆ ನಡುವಿನ ಹೊಂಡದಲ್ಲಿ ಸಿಕ್ಕಿಬಿದ್ದಿತು. ಎಷ್ಟೇ ಪ್ರಯತ್ನ ಮಾಡಿದರೂ ಬಸ್ಸು ಮುಂದೆ ಸಾಗಲಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದು, ನಂತರ ಬೇರೆ ಬೇರೆ ವಾಹನಗಳನ್ನು ಅವಲಂಭಿಸಿ ಊರು ಸೇರಿದರು.

ADVERTISEMENT

ಅದಾದ ನಂತರ ಶಿರಸಿಯಿಂದ ಕ್ರೇನ್ ತರಿಸಿ ಬಸ್ಸನ್ನು ಮೇಲೆತ್ತಲಾಯಿತು. ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಕುಡಿಯುವ ನೀರಿನ ಯೋಜನೆಗಾಗಿ ರಸ್ತೆ ಅಗೆದವರು ಪೈಪ್ ಅಳವಡಿಕೆ ನಂತರ ರಸ್ತೆ ಸರಿಪಡಿಸಿಲ್ಲ. ರಸ್ತೆ ಅಂಚಿಗೆ ಸಹ ಪೈಪ್ ಅಳವಡಿಸಿ ಸರಿಯಾಗಿ ಮಣ್ಣು ಭರ್ತಿ ಮಾಡಿಲ್ಲ. ಪರಿಣಾಮ ಜನ ಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದು, ಜನರ ಸಮಸ್ಯೆ ಆಲಿಸುವವರಿಲ್ಲ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೀನಿಲ್ಲದೇ ಮನೆಗೆ ಮರಳಿದ ಪ್ರಮೋದ!

June 7, 2026
Car hits pedestrian Gowda in fight for life

ಪಾದಚಾರಿಗೆ ಗುದ್ದಿದ ಕಾರು-ಸಾವು ಬದುಕಿನ ಹೋರಾಟದಲ್ಲಿ ಗೌಡ್ರು

June 7, 2026

ಲಾರಿ ನೋಡಿ ಹೆದರಿದ ಬೈಕ್ ಸವಾರ: ಸಾವು!

June 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋