• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
30 lakh rupees for the price of 90 lakh rupees!

90 ಲಕ್ಷದ ಆಸೆಗೆ 30 ಲಕ್ಷ ರೂ ಖೋತಾ!

June 19, 2026
accident

ಟಾಕ್ಟರಿಗೆ ಗುದ್ದಿದ ಸ್ಕೂಟಿ: ಸಹಸವಾರನ ಸಾವು!

June 19, 2026

ಕತ್ತಿ-ಕೋಳಿ ಜೊತೆ ಮೂವರ ಸೆರೆ!

June 19, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
30 lakh rupees for the price of 90 lakh rupees!

90 ಲಕ್ಷದ ಆಸೆಗೆ 30 ಲಕ್ಷ ರೂ ಖೋತಾ!

June 19, 2026
accident

ಟಾಕ್ಟರಿಗೆ ಗುದ್ದಿದ ಸ್ಕೂಟಿ: ಸಹಸವಾರನ ಸಾವು!

June 19, 2026

ಕತ್ತಿ-ಕೋಳಿ ಜೊತೆ ಮೂವರ ಸೆರೆ!

June 19, 2026

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Friday, June 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಈ ಮಹಿಳೆ ಮನೆ ಮುಟ್ಟಿದರೂ ಮೆಸೆಜ್ ಮಾತ್ರ ನಿಂತಿಲ್ಲ!

Achyutkumar by Achyutkumar
June 19, 2026
Even though this woman reached home the messages didnt stop!
Share on FacebookShare on WhatsappShare on Twitter

ಕoಠಪೂರ್ತಿ ಸರಾಯಿ ಕುಡಿದ ಕುಮಟಾದ ಮಹಿಳೆಯೊಬ್ಬರು ರಾತ್ರಿ ವೇಳೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ರಂಪಾಟ ಮಾಡಿದ್ದು, ಪೊಲೀಸರು ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದ್ಯದ ನಶೆಯಿಳಿದ ಬಳಿಕ ಆಕೆಯನ್ನು ಕುಮಟಾದ ಮನೆಗೆ ಮುಟ್ಟಿಸಿದ್ದು, ಅದಾದ ನಂತರ `ಮಹಿಳೆಯ ಗುರುತು ಪತ್ತೆಗೆ ಮನವಿ’ ಎಂಬ ಸಂದೇಶ ವೈರಲ್ ಆಗಿದೆ. ಆ ಮಹಿಳೆ ಸುರಕ್ಷಿತವಾಗಿ ಮನೆ ಸೇರಿದ್ದು, ವೈರಲ್ ಆದ ಸಂದೇಶದ ಪ್ರಭಾವದಿಂದ ಮಹಿಳೆ ಮನೆಯಿಂದ ಹೊರಬರಲಾಗದ ಸಮಸ್ಯೆಗೆ ಸಿಲುಕಿದ್ದಾರೆ!

ADVERTISEMENT

ದಾವಣಗೆರೆ ಮೂಲದ ಸಹನಾ ಭಾನು (ಹೆಸರು ಬದಲಿಸಿದೆ) ಅವರು ಕುಮಟಾದ ಹೆಗಡೆಯಲ್ಲಿ ವಾಸವಾಗಿದ್ದಾರೆ. ಅಗರಬತ್ತಿ ಮಾರಾಟ ಮಾಡುವ ಮೂಲಕ ಅವರು ಬದುಕು ಕಂಡುಕೊAಡಿದ್ದಾರೆ. ಊರುರು ಅಲೆದಾಡಿ ಅಗರಬತ್ತಿ ಮಾರುವ ಅವರು ಶಿರಸಿ-ಸಿದ್ದಾಪುರ ಸೇರಿ ವಿವಿಧ ಕಡೆ ಸಂಚರಿಸಿ, ಬುಧವಾರ ಯಲ್ಲಾಪುರಕ್ಕೆ ಆಗಮಿಸಿದ್ದಾರೆ. ಆ ರಾತ್ರಿ ಸಹನಾ ಭಾನು ಅವರು ಮದ್ಯ ಸೇವಿಸಿದ್ದು ಬಸ್ ನಿಲ್ದಾಣದಲ್ಲಿ ಕುಣಿದಾಡಿದ್ದಾರೆ. ಮಹಿಳೆಯ ವಿಚಿತ್ರ ವರ್ತನೆ ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ADVERTISEMENT

ತಕ್ಷಣ ಅಲ್ಲಿಗೆ ಬಂದ ಪೊಲೀಸರು ಮಹಿಳೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಕುಮಟಾ ಎನ್ನುವುದನ್ನು ಬಿಟ್ಟು ಬೇರೆ ಯಾವ ಶಬ್ದವನ್ನು ಬಾಯ್ಬಿಡಿಸಲು ಸಾಧ್ಯವಾಗಿಲ್ಲ. `ತಾನೂ ಮೇಜರ್’ ಎಂಬ ಮಾತನ್ನು ಮಾತ್ರ ಆ ಮಹಿಳೆ ಪದೇ ಪದೇ ಹೇಳಿದ್ದು, ಅವರ ವಿಳಾಸ ಪತ್ತೆ ಮಾಡುವುದು ಪೊಲೀಸರಿಗೂ ಸವಾಲಾಗಿದೆ. ಅದಾದ ನಂತರ ಮಹಿಳೆ ಬಳಿ ಶಿರಸಿ-ಯಲ್ಲಾಪುರ ಬಸ್ ಟಿಕೆಟ್ ಸಿಕ್ಕಿದ್ದು, ಅಗರಬತ್ತಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ವಿಷಯವೂ ಗೊತ್ತಾಗಿದೆ. ಅದಾದ ನಂತರ ಪೊಲೀಸರು ಆ ಮಹಿಳೆಯ ಗುರುತು ಪತ್ತೆಗೆ ಕುಮಟಾ ಪೊಲೀಸ್ ಠಾಣೆ ಸಂಪರ್ಕಿಸಿದ್ದು, ಅಲ್ಲಿನ ಮಾಹಿತಿ ಆಧರಿಸಿ ಮಹಿಳೆಯ ಹೆಸರು-ವಿಳಾಸ ಪತ್ತೆ ಮಾಡಿದ್ದಾರೆ. ನಶೆ ಇಳಿದ ನಂತರ ಆ ಅವರನ್ನು ಊರಿಗೆ ಕಳುಹಿಸುವ ತಯಾರಿ ಮಾಡಿದ್ದಾರೆ. ಮದ್ಯದ ನಶೆಯಿಳಿದ ನಂತರ ಪೊಲೀಸರೇ ಮುತುವರ್ಜಿಯಿಂದ ಮಹಿಳೆಯನ್ನು ಮನೆಗೂ ಕಳುಹಿಸಿದ್ದಾರೆ.

ಈ ವೇಳೆ ಸಹನಾ ಭಾನು ಅವರ ಫೋಟೋ ಸಾಮಾಜಿಕ ಜಾಲತಾಣದ ವೀರರಿಗೆ ಸಿಕ್ಕಿದೆ. ಗುರುವಾರ ರಾತ್ರಿಯೊಳಗೆ ಆ ಮಹಿಳೆ ಮನೆ ಸೇರಿದ್ದು, ಅವರು ಮನೆ ಮುಟ್ಟಿದ 30 ನಿಮಿಷದ ನಂತರ ಖಾಸಗಿ ಫೋನ್ ಸಂಖ್ಯೆಯೊAದಿಗೆ ಮಹಿಳೆಯ ಫೋಟೋ ವೈರಲ್ ಆಗಿದೆ. ಸತ್ಯಾತ್ಯತೆ ಪರಿಶೀಲಿಸದ ಜನ ಮಹಿಳೆಯ ಫೋಟೋ ಜೊತೆ ಆಕೆಯ ಬಗ್ಗೆ ಮಾಹಿತಿ ಕೊಡುವಂತೆ ವ್ಯಕ್ತಿಯೊಬ್ಬರ ಫೋನ್ ನಂ ಜೊತೆ ವಿಷಯವನ್ನು ವೈರಲ್ ಮಾಡಿದ್ದಾರೆ. ಆದರೆ, ಆ ಫೋಟೋ-ಪ್ರಕಟಣೆಯನ್ನು ಪೊಲೀಸರು ಹೊರಡಿಸಿಲ್ಲ. ಮಹಿಳೆಯ ಸಂಬoಧಿಕರು ಸಹ ಅವರ ಪತ್ತೆಗೆ ಮನವಿ ಮಾಡಿಲ್ಲ. ಸಂಬoಧವೇ ಇಲ್ಲದವರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಫೋಟೋ ವೈರಲ್ ಮಾಡುತ್ತಲೇ ಇದ್ದು, ಅವರು ಮನೆ ಮುಟ್ಟಿ ದಿನ ಕಳೆದರೂ ಸಂದೇಶ ಹರಿದಾಡುವುದು ಮಾತ್ರ ನಿಂತಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
30 lakh rupees for the price of 90 lakh rupees!

90 ಲಕ್ಷದ ಆಸೆಗೆ 30 ಲಕ್ಷ ರೂ ಖೋತಾ!

June 19, 2026
accident

ಟಾಕ್ಟರಿಗೆ ಗುದ್ದಿದ ಸ್ಕೂಟಿ: ಸಹಸವಾರನ ಸಾವು!

June 19, 2026

ಕತ್ತಿ-ಕೋಳಿ ಜೊತೆ ಮೂವರ ಸೆರೆ!

June 19, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383