• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬನವಾಸಿ ದಾಟದ ಗೋವಾ ಸರಾಯಿ!

June 19, 2026

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬನವಾಸಿ ದಾಟದ ಗೋವಾ ಸರಾಯಿ!

June 19, 2026

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Saturday, June 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

Achyutkumar by Achyutkumar
June 19, 2026
Share on FacebookShare on WhatsappShare on Twitter

ಕುಮಟಾ ಮಾರುತಿ ಶೋರೂಮಿನಲ್ಲಿ ಕೆಲಸ ಮಾಡುವ ರಮೇಶ ನಾಯ್ಕ, ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುವ ಗಜಾನನ ನಾಯ್ಕ, ಅಳ್ವೆಕೊಡಿಯ ಸಂತೋಷ ನಾಯ್ಕ, ಅದೇ ಊರಿನ ಜನಾರ್ಧನ ನಾಯ್ಕ ಹಾಗೂ ನಾಯ್ಕ ಸ್ಟೀಲ್ ಬಳಿ ಕೂಲಿ ಕೆಲಸ ಮಾಡುವ ನಾಗೇಂದ್ರ ಪಟಗಾರ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ದೇವಗುಂಡಿ ಬಳಿ ವಾಸವಾಗಿರುವ ಹರಿಶ್ಚಂದ್ರ ಪಟಗಾರ, ಅಳ್ವೆಕೊಡಿಯ ಇಲೆಕ್ಟಿçಶಿಯನ್ ವೆಂಕಟೇಶ ನಾಯ್ಕ, ಅದೇ ಭಾಗದ ಕೂಲಿ ಕಾರ್ಮಿಕರಾದ ರಾಜೇಶ ನಾಯ್ಕ ಹಾಗೂ ಪಾಂಡುರoಗ ಗಾವಡಿ ಸಿಕ್ಕಿ ಬಿದ್ದಿದ್ದಾರೆ.

Advertisement. Scroll to continue reading.
ADVERTISEMENT

ದೇವಗುಂಡಿಯ ಬಳಿ ವಾಸವಾಗಿರುವ ಅಳ್ವೆಕೊಡಿಯ ಹರಿಶ್ಚಂದ್ರ ಈಶ್ವರ ಪಟಗಾರ ಅವರು ಜೂನ್ 17ರಂದು ತಮ್ಮ ಸ್ನೇಹಿತರನ್ನು ಜೂಜಾಟಕ್ಕೆ ಆಮಂತ್ರಿಸಿದ್ದರು. ಆ ದಿನ ರಾತ್ರಿ ಅಳ್ವೆಕೊಡಿ ಗ್ರಾಮದ ವಿದ್ಯಾನಗರದ ಬಳಿ ಎಲ್ಲರೂ ಸೇರಿದ್ದರು. ಅಳ್ವೆಕೊಡಿಯ ಸಂತೋಷ ನಾಯ್ಕ, ಅಳ್ವೆಕೊಡಿ ಚರ್ಚ ಬಳಿಯ ಇಲೆಕ್ಟಿçಶಿಯನ್ ವೆಂಕಟೇಶ ಮಾಸ್ತಿ ನಾಯ್ಕ, ಅಳ್ವೆಕೊಡಿಯ ಕೂಲಿ ಕಾರ್ಮಿಕ ರಾಜೇಶ ಗಣಪತಿ ನಾಯ್ಕ, ಅದೇ ಊರಿನ ಪಾಂಡುರAಗ ನಾಗಪ್ಪ ಗಾವಡಿ, ಜನಾರ್ಧನ ಮಾಧವ ನಾಯ್ಕ (ಜಾನು), ಮಾರುತಿ ಶೋರೂಮಿನಲ್ಲಿ ಕೆಲಸ ಮಾಡುವ ರಮೇಶ ನಾಯ್ಕ, ಎಪಿಎಂಸಿಯಲ್ಲಿ ಹಮಾಲಿ ಮಾಡುವ ಗಜಾನನ ರಾಮಾ ನಾಯ್ಕ, ನಾಯ್ಕ ಸ್ಟೀಲ್ ಬಳಿ ಕೂಲಿ ಕೆಲಸ ಮಾಡುವ ನಾಗೇಂದ್ರ ಈಶ್ವರ ಪಟಗಾರ ಸೇರಿ ಅಲ್ಲಿ ಅಂದರ್ ಬಾಹರ್ ಆಟ ಶುರು ಮಾಡಿದ್ದರು. ರಾತ್ರಿ 11 ಗಂಟೆ ಕಳೆದರೂ ಅವರ ಆಟಕ್ಕೆ ಕಡಿವಾಣ ಬಿದ್ದಿರಲಿಲ್ಲ.

ADVERTISEMENT

ಈ ಜೂಜಾಟ ನೋಡಿದ ವ್ಯಕ್ತಿಯೊಬ್ಬರು ಪಿಸೈ ರವಿ ಗುಡಿ ಅವರಿಗೆ ಫೋನ್ ಮಾಡಿದರು. ಪೊಲೀಸರು ವಿಶೇಷ ತಂಡದ ಜೊತೆ ಅಲ್ಲಿ ಹಾಜರಾದರು. ಪೊಲೀಸರನ್ನು ನೋಡಿದ ರಮೇಶ ನಾಯ್ಕ, ಗಜಾನನ ನಾಯ್ಕ, ಸಂತೋಷ ನಾಯ್ಕ, ಜನಾರ್ಧನ ನಾಯ್ಕ ಹಾಗೂ ನಾಗೇಂದ್ರ ಪಟಗಾರ ಓಡಿ ಪರಾರಿಯಾದರು. ಹರಿಶ್ಚಂದ್ರ ಪಟಗಾರ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಪಾಂಡುರAಗ ಗಾವಡಿ ಅವರು ಪೊಲೀಸರ ಬಳಿ ಸಿಕ್ಕಿಬಿದ್ದರು. ಸಿಕ್ಕಿಬಿದ್ದ ಅವರೆಲ್ಲರೂ ಓಡಿ ಹೋದವರ ಹೆಸರನ್ನು ಪೊಲೀಸರ ಮುಂದೆ ಬಾಯ್ಬಿಟ್ಟರು. ಅಂದರ್ ಬಾಹರ್ ಆಟಕ್ಕೆ ಬಳಸಿದ್ದ 5080ರೂ ಹಣ ಹಾಗೂ ಇನ್ನಿತರ ಪರಿಕ್ಕರಗಳನ್ನು ಪೊಲೀಸರು ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ಸೇರಿಸಿ ಕಾನೂನು ಕ್ರಮ ಜರುಗಿಸಿದರು.

 

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬನವಾಸಿ ದಾಟದ ಗೋವಾ ಸರಾಯಿ!

June 19, 2026

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383