• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Keni Fierce fight against the port!

ಕೇಣಿ: ಬಂದರು ವಿರುದ್ಧ ಉಗ್ರ ಹೋರಾಟ!

November 12, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025ರ ನವೆಂಬರ್ 13ರ ದಿನ ಭವಿಷ್ಯ

November 12, 2025

ಮಕ್ಕಳ ಮಹಾಸಭೆ: ಪಾಲಕರ ಹಾಜರಿ ಕಡ್ಡಾಯ!

November 12, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Keni Fierce fight against the port!

ಕೇಣಿ: ಬಂದರು ವಿರುದ್ಧ ಉಗ್ರ ಹೋರಾಟ!

November 12, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025ರ ನವೆಂಬರ್ 13ರ ದಿನ ಭವಿಷ್ಯ

November 12, 2025

ಮಕ್ಕಳ ಮಹಾಸಭೆ: ಪಾಲಕರ ಹಾಜರಿ ಕಡ್ಡಾಯ!

November 12, 2025
  • Home
  • Janamata
Wednesday, November 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
Home ಲೇಖನ

ನಾಟಿ ವಿದ್ಯೆಯ ವೀರ: ಔಷಧಿಯಿಲ್ಲದೇ ನೋವು ದೂರ!

Achyutkumar by Achyutkumar
October 24, 2025
Hero of Naughty Nanny Get rid of joint pain without medicine!
Share on FacebookShare on WhatsappShare on Twitter
ADVERTISEMENT

ಗಂಟು ನೋವು, ಮಂಡಿ ನೋವು, ಬೆನ್ನು ನೋವು, ಕಾಲು ನೋವು ಸೇರಿ ಎಲುಬು ಹಾಗೂ ನರಗಳಿಗೆ ಸಂಬoಧಿಸಿದ ಸಮಸ್ಯೆಗಳಿಗೆ ಶಿರಸಿಯ ಗಣಪಯ್ಯ ಚೆನ್ನಯ್ಯ ಅವರು ಪರಿಹಾರ ಒದಗಿಸುತ್ತಾರೆ. ಯಾವುದೇ ಔಷಧಿ-ಗಿಡಮೂಲಿಕೆಗಳ ಪ್ರಯೋಗವಿಲ್ಲದೇ ಬರೇ ಮಸಾಜ್ ಮೂಲಕ ಅವರು ನೋವುಗಳನ್ನು ದೂರ ಮಾಡುತ್ತಾರೆ.

ADVERTISEMENT

ಶಿರಸಿ-ಹುಬ್ಬಳ್ಳಿ ರಸ್ತೆ ಮಾರ್ಗವಾಗಿ 12ಕಿಮೀ ಸಂಚರಿಸಿದರೆ ಸಿಗುವ ಇಸಳೂರಿನ ಬಳಿ ಮಾವಿನಕೊಪ್ಪ ಎಂಬ ಊರಿದೆ. ಅಲ್ಲಿಂದ 2ಕಿಮೀ ಮಣ್ಣಿನ ರಸ್ತೆಯಲ್ಲಿ ಸಿಕ್ಕರೆ ಗಣಪಯ್ಯ ಚೆನ್ನಯ್ಯ ಅವರ ಮನೆ ಕಾಣುತ್ತದೆ. ಮನೆ ಅಂಗಳದಲ್ಲಿಯೇ ಅವರು ತಮ್ಮ ನಾಟಿ ವಿದ್ಯೆ ಪ್ರಯೋಗಿಸುತ್ತಾರೆ. ಏಕಕಾಲಕ್ಕೆ ಆರು ಜನ ಬಂದರೂ ಅವರು ಅಲ್ಲಿ ಚಿಕಿತ್ಸೆ ನೀಡುತ್ತಾರೆ.

ADVERTISEMENT

ಮಾನವನ ದೇಹ ಹಾಗೂ ನರಗಳ ಬಗ್ಗೆ ಅಧ್ಯಯನ ನಡೆಸಿರುವ ಗಣಪತಿ ಚೆನ್ನಯ್ಯ ಅವರು ದೇಹದಲ್ಲಿ ನೋವಿರುವ ಭಾಗದ ರಕ್ತ ಸಂಚಲನದ ಬಗ್ಗೆ ಅಭ್ಯಯಿಸುತ್ತಾರೆ. ಅದರ ಆಧಾರದಲ್ಲಿ ನರಗಳು ಉಬ್ಬಿರುವ ಭಾಗ ಗುರುತಿಸಿ ಅದನ್ನು ಸರಿ ಮಾಡುತ್ತಾರೆ. ಕಾಲು, ಕೈ ಸೇರಿ ಅಗತ್ಯವಿರುವ ಅಂಗಾoಗಗಳಿಗೆ ಮರದ ಬೆಣೆಗಳನ್ನು ಕಟ್ಟಿ ರಕ್ತ ಸಂಚಲನ ಸರಾಗವಾಗಿ ಸಾಗುವ ರೀತಿ ಮಾಡುತ್ತಾರೆ. ನಂತರ ಇಡೀ ದೇಹವನ್ನು ತಮ್ಮ ಕೈಯಿಂದಪದೇ ಪದೇ ತಿಕ್ಕಿ ನಿಧಾನವಾಗಿ ವ್ಯಾಯಾಮ ಮಾಡಿಸುತ್ತಾರೆ. ಈ ಎಲ್ಲಾ ವಿದ್ಯೆಯನ್ನು ಕೇರಳದಲ್ಲಿ ಕಲಿತಿರುವ ಅವರು 40 ವರ್ಷಗಳಿಂದ ಈ ಕಾಯಕ ಮಾಡುತ್ತ ಬಂದಿದ್ದಾರೆ.

ADVERTISEMENT

ಸುಮಾರು ಒಂದುವರೆ ತಾಸುಗಳ ಕಾಲದ ಈ ಚಿಕಿತ್ಸೆಯಿಂದ ಅನೇಕರು ನೋವಿನಿಂದ ಮುಕ್ತರಾಗಿದ್ದಾರೆ. ಸಾಮಾನ್ಯವಾಗಿ ವಾರಕ್ಕೆ ಒಮ್ಮೆಯಂತೆ ಮೂರು ವಾರಗಳ ಭೇಟಿಯ ಅವಧಿಯಲ್ಲಿ ನೋವು ದೂರವಾಗುತ್ತದೆ. ಚಿಕಿತ್ಸೆಗೆ ಒಳಗಾಗುವವರು ಪ್ರತಿ ಭೇಟಿಯಲ್ಲಿಯೂ 500ರೂ ಹಣದ ಜೊತೆ ಒಂದು ತೆಂಗಿನಕಾಯಿ ಕೊಡಬೇಕಾಗುತ್ತದೆ. ವಾರದ ಏಳೂ ದಿನವೂ ಗಣಪತಿ ಚೆನ್ನಯ್ಯ ಅವರು ಚಿಕಿತ್ಸೆ ನೀಡುತ್ತಾರೆ. ಅದಾಗಿಯೂ ಫೋನ್ ಮಾಡಿ ತೆರಳುವುದು ಉತ್ತಮ.

ಗಣಪತಿ ಚೆನ್ನಯ್ಯ ಅವರ ಮೊಬೈಲ್ ನಂ: 9480553112

Share1178SendTweet736
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋