• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಂಪತಿ ಮರಣಕ್ಕೆ ಇಲಿ ಪಾಷಣ ಕಾರಣ!

February 15, 2026

ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!

February 15, 2026

ಮಹಿಳೆ ಆತ್ಮಹತ್ಯೆ

February 16, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಂಪತಿ ಮರಣಕ್ಕೆ ಇಲಿ ಪಾಷಣ ಕಾರಣ!

February 15, 2026

ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!

February 15, 2026

ಮಹಿಳೆ ಆತ್ಮಹತ್ಯೆ

February 16, 2026
ADVERTISEMENT
  • Home
  • Janamata
Monday, February 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ವಾಣಿಜ್ಯ

ಗೃಹ ಕೈಗಾರಿಕೆ: ದರ ದುಬಾರಿಯಲ್ಲ.. ಗುಣಮಟ್ಟದಲ್ಲಿ ರಾಜಿ ಇಲ್ಲ!

ಪೇಟೆಯಿಂದ ಖರೀದಿಸಿ ತಂದ ಸಾಬೂನು ಎಂದರೆ ಕೆಲವರಿಗೆ ಅಲರ್ಜಿ. ದುಬಾರಿ ಬೆಲಯ ಉದಬತ್ತಿಗಳಿಂದಲೂ ಅನೇಕರು ದೂರ. ಪಾತ್ರೆ ತೊಳೆಯಲು ಬಳಸುವ ದೃವ, ಫಿನಾಯಲ್ ಸೇರಿ ಹಲವು ವಸ್ತುಗಳನ್ನು ಕಮಲಾ ಪೂಜಾರಿ ಅವರು ಮನೆಯಲ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದು, ಅದು ನಿಮಗೂ-ನಿಮ್ಮ ಕುಟುಂಬದವರಿಗೂ ಉಪಯುಕ್ತವಾಗುವುದರಲ್ಲಿ ಅನುಮಾನವಿಲ್ಲ.

Achyutkumar by Achyutkumar
October 7, 2025
Home Industry: The price is not expensive.. There is no compromise on quality!
98
VIEWS
Share on FacebookShare on WhatsappShare on Twitter
ADVERTISEMENT

ಆಲೋವೆರಾ, ತೆಂಗಿನ ಎಣ್ಣೆ ಮೊದಲಾದ ವಸ್ತುಗಳನ್ನು ಬಳಸಿ ಕಮಲಾ ಪೂಜಾರಿ ಅವರು ಸಾಬೂನು ಸಿದ್ದಪಡಿಸುತ್ತಾರೆ. ಊರಿನಿಂದ ಊರಿಗೆ ಅಲೆದಾಡಿ ಅವುಗಳನ್ನು ಅವರು ಮಾರಾಟ ಮಾಡುತ್ತಾರೆ. ಮನೆಯಲ್ಲಿಯೇ ತಯಾರಾಗುವ ಈ ಸಾಬೂನು ದರ ದುಬಾರಿ ಅಲ್ಲ. ಗುಣಮಟ್ಟದಲ್ಲಿಯೂ ಅವರು ರಾಜಿ ಮಾಡಿಕೊಂಡಿಲ್ಲ!

ADVERTISEMENT

ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಬೈಚಗೋಡದಲ್ಲಿ ಕಮಲಾ ಪೂಜಾರಿ ಅವರು ವಾಸವಾಗಿದ್ದಾರೆ. ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದ ಗೃಹ ಕೈಗಾರಿಕೆಯತ್ತ ಒಲವು ತೋರಿದ್ದು, ಸದ್ಯ ಮನೆಯಲ್ಲಿಯೇ ಉದಬತ್ತಿ, ಸಾಬೂನು, ಫಿನಾಯಲ್ ಸೇರಿ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ.

ADVERTISEMENT

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಕಮಲಾ ಪೂಜಾರಿ ಅವರು ಒಂದು ದಿನದ ಕರಕುಶಲ ತಯಾರಿಕೆ ತರಬೇತಿಪಡೆದಿದ್ದರು. ಅದಾದ ನಂತರ ಒಂದು ಸಾವಿರ ರೂ ಹಣ ನೀಡಿ ಶಿರಸಿಯ ವಿವೇಕಾನಂದ ರಾಯ್ಕರ್ ಅವರ ಬಳಿ ತರಬೇತಿಪಡೆದರು. ಅದಾದ ಮೇಲೆ ಶಿರಸಿಯ ಪೂಜಾ ಅಸೋಶಿಯೇಟ್ಸ್ ಮೂಲಕ ಕಚ್ಚಾ ವಸ್ತುಗಳನ್ನು ತಂದು ಮನೆಯಲ್ಲಿ ಕೆಲಸ ಶುರು ಮಾಡಿದರು.

ADVERTISEMENT

ಮನೆ ಸುತ್ತಮುತ್ತಲಿನ ಕೆಲವರಿಗೆ ಮೊದಲು ಆ ಉತ್ಪನ್ನಗಳನ್ನು ಮಾರಾಟ ಮಾಡಿದರು. ಅದಾದ ನಂತರ ಮಂಚಿಕೇರಿ-ಉಮ್ಮಚ್ಗಿ ಮೊದಲಾದ ಕಡೆ ತೆರಳಿ ಮಾರಾಟ ಶುರು ಮಾಡಿದರು. ಬಿಡುವಿನ ವೇಳೆ ಉತ್ಪನ್ನ ತಯಾರಿಕೆ ಹಾಗೂ ಉಳಿದ ದಿನಗಳಲ್ಲಿ ಮನೆ ಮನೆ ತಿರುಗಿ ಉತ್ಪನ್ನ ಮಾರಾಟ ಮಾಡುವುದನ್ನು ಅವರು ಕಾಯಕವನ್ನಾಗಿಸಿಕೊಂಡರು.

ಸಿದ್ದಪಡಿಸಿದ ಉತ್ಪನ್ನಗಳನ್ನು ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಿಲ್ಲ. ಅದಾಗಿಯೂ ಗುಣಮಟ್ಟದ ವಸ್ತುಗಳನ್ನು ಖರೀದಿಸಿದ ಜನ ಮನೆಗೆ ಆಗಮಿಸಿ ಸಾಬೂನು-ಉದಬತ್ತಿ ಖರೀದಿಸಿದರು. ದಿನದಿಂದ ದಿನಕ್ಕೆ ಕಮಲಾ ಪೂಜಾರಿ ಅವರು ನಡೆಸುತ್ತಿರುವ ಮಾರುಕಟ್ಟೆ ವಿಸ್ತಾರವಾಗುತ್ತಿದ್ದು, ತಾವು ಸಿದ್ದಪಡಿಸಿದ ಉತ್ಪನ್ನಗಳನ್ನು ಅಂಚೆ ಮೂಲಕವೂ ಅವರು ವಿವಿಧ ಊರುಗಳಿಗೆ ರವಾನಿಸಲು ಸಿದ್ಧವಾಗಿದ್ದಾರೆ. ಕಮಲಾ ಪೂಜಾರಿ ಅವರ ಪತಿ ಶ್ರೀನಿವಾಸ ಪೂಜಾರಿ ಅವರು ಈ ಉದ್ದಿಮೆಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಉತ್ಪನ್ನಗಳು ನಿಮಗೂ ಅಗತ್ಯವಿದ್ದರೆ ಇಲ್ಲಿ ಫೋನ್ ಮಾಡಿ: 8431380590

#sponsored

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಂಪತಿ ಮರಣಕ್ಕೆ ಇಲಿ ಪಾಷಣ ಕಾರಣ!

February 15, 2026

ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!

February 15, 2026

ಮಹಿಳೆ ಆತ್ಮಹತ್ಯೆ

February 16, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋