• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜಿಲ್ಲಾಕೇಂದ್ರದಲ್ಲಿ ಗುಡುಗಿದ ಯಲ್ಲಾಪುರ ಬಿಜೆಪಿಗರು

ಜಿಲ್ಲಾಕೇಂದ್ರದಲ್ಲಿ ಗುಡುಗಿದ ಯಲ್ಲಾಪುರ ಬಿಜೆಪಿಗರು

August 18, 2026

ಹೊನ್ನಾವರ | ಮುಂದುವರೆದ ಬೋಟಿಂಗ್ ಗಲಾಟೆ: ಮಹಿಳೆಗೆ ಜೀವ ಬೆದರಿಕೆ

August 18, 2026
ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

August 18, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜಿಲ್ಲಾಕೇಂದ್ರದಲ್ಲಿ ಗುಡುಗಿದ ಯಲ್ಲಾಪುರ ಬಿಜೆಪಿಗರು

ಜಿಲ್ಲಾಕೇಂದ್ರದಲ್ಲಿ ಗುಡುಗಿದ ಯಲ್ಲಾಪುರ ಬಿಜೆಪಿಗರು

August 18, 2026

ಹೊನ್ನಾವರ | ಮುಂದುವರೆದ ಬೋಟಿಂಗ್ ಗಲಾಟೆ: ಮಹಿಳೆಗೆ ಜೀವ ಬೆದರಿಕೆ

August 18, 2026
ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

August 18, 2026
  • Home
  • Janamata
Wednesday, August 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುತಾಲಿಕ್ ನೀಡಿದ ಮಾಹಿತಿ: ಯೂಟೂಬರ್ ಮುಕಳೆಪ್ಪನ ಬೆಂಬಲಕ್ಕೆ ಸಚಿವ ಜಮೀರ್ ಅಹ್ಮದ್!

Achyutkumar by Achyutkumar
October 30, 2025
Information provided by Muthalik Minister Zameer Ahmed supports YouTuber Mukaleppa!
Share on FacebookShare on WhatsappShare on Twitter
ADVERTISEMENT

`ನಕಲಿ ದಾಖಲೆ ನೀಡಿ ಹಿಂದು ಯುವತಿ ವಿವಾಹವಾದ ಯೂಟೂಬರ್ ಮುಕಳೆಪ್ಪ ಅವರಿಗೆ ಸಚಿವ ಜಮೀರ್ ಅಹ್ಮದ್ ಬೆನ್ನೆಲುಬಾಗಿದ್ದಾರೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. `ತಾಯಿ ದೂರು ನೀಡಿದರೂ ಕ್ರಮವಾಗದ ಹಿಂದೆ ಪೊಲೀಸರಿಗೆ ಬಂದ ಒತ್ತಡವೇ ಕಾರಣ’ ಎಂದವರು ವಿವರಿಸಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು `ಮುಕಳೆಪ್ಪಾ ಅವರಿಗೆ ಸಚಿವ ಜಮೀರ್ ಅಹ್ಮದ್ ರಕ್ಷಣೆಯಿದೆ. ಹೀಗಾಗಿಯೇ ಹಿಂದು ಸಮುದಾಯದವರ ಪ್ರತಿಭಟನೆಗೆ ಯಾರೂ ಬೆಲೆ ಕೊಡುತ್ತಿಲ್ಲ. `ಯೂಟೂಬರ್ ಕ್ವಾಜಾ ಎನ್ನುವ ವ್ಯಕ್ತಿ ಸುಳ್ಳು ಅಪಡಾವಿಟ್ ಸಲ್ಲಿಸಿದ್ದಾರೆ. ದಾಖಲೆಗಳು ನಕಲಿಯಾಗಿದೆ’ ಎಂದವರು ವಿವರಿಸಿದ್ದಾರೆ. `ಕ್ವಾಜಾ ಕಲ್ಯಾಣ ಮಂಟಪದಲ್ಲಿ ಮದುವೆ ಆಗಿರುವುದಾಗಿಯೂ ದಾಖಲೆ ನೀಡಿದ್ದು, ಅಲ್ಲಿ ಹೋಗಿ ವಿಚಾರಿಸಿದಾಗ `ಆ ದಿನಾಂಕದAದು ಯಾವುದೇ ಮದುವೆ ನಡೆದಿಲ್ಲ’ ಎಂದು ಮಂಟಪದವರು ಪತ್ರ ಕೊಟ್ಟಿದ್ದಾರೆ. `ಆತ ನೀಡಿದ ವಿಳಾಸ ಸರಕಾರಿ ಕೊಳಗೇರಿ ಮನೆ ಆಗಿದ್ದು, ಅದನ್ನು ಬಾಡಿಗೆ ನೀಡಲು ಬರುವುದಿಲ್ಲ. ಅದನ್ನು ಮಾರಾಟ ಮಾಡುವ ಹಾಗಿಲ್ಲ. ಹೀಗಾಗಿ ನಕಲಿ ದಾಖಲೆಗಳು ಸ್ಪಷ್ಠವಾಗಿದೆ’ ಎಂದವರು ತಿಳಿಸಿದರು.

`ಆತನ ನಕಲಿ ದಾಖಲೆ ಬಗ್ಗೆ ಸಾಕಷ್ಟು ಪುರಾವೆ ಇದ್ದರೂ ಪೊಲೀಸ್ ಇಲಾಖೆ ಏನೂ ಮಾಡಿಲ್ಲ. ಮುಂಡಗೋಡ ನೊಂದಣಿ ಕಚೇರಿಯಲ್ಲಿ ಭ್ರಷ್ಟರೇ ತುಂಬಿದ್ದಾರೆ’ ಎಂದು ದೂರಿದರು. `ಮುಂಡಗೋಡದಲ್ಲಿ ಅಧಿಕಾರಿಯೊಬ್ಬ 3 ಕೋಟಿ ರೂ ಮನೆ ಕಟ್ಟಿದ್ದು, ಆ ಹಣದ ಬಗ್ಗೆ ತನಿಖೆ ನಡೆಯಬೇಕು. ಆ ಅಧಿಕಾರಿ ಒಬ್ಬ ವ್ಯಕ್ತಿ ಮೃತನಾಗಿದ್ದಾಗ ಆ ಶವವನ್ನು ಸ್ಮಶಾನಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಮೃತನ ಹೆಬ್ಬೆರಳಿನ ಸಹಿ ಪಡೆದು ಅವನ ದಾಖಲೆಗಳನ್ನು ನಿರ್ಮಾಣ ಮಾಡಿದ ಉದಾಹರಣೆಗಳಿವೆ’ ಎಂದು ವಿವರಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜಿಲ್ಲಾಕೇಂದ್ರದಲ್ಲಿ ಗುಡುಗಿದ ಯಲ್ಲಾಪುರ ಬಿಜೆಪಿಗರು

ಜಿಲ್ಲಾಕೇಂದ್ರದಲ್ಲಿ ಗುಡುಗಿದ ಯಲ್ಲಾಪುರ ಬಿಜೆಪಿಗರು

August 18, 2026

ಹೊನ್ನಾವರ | ಮುಂದುವರೆದ ಬೋಟಿಂಗ್ ಗಲಾಟೆ: ಮಹಿಳೆಗೆ ಜೀವ ಬೆದರಿಕೆ

August 18, 2026
ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

August 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!