• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bleeding Mother dies!

ರಕ್ತಸ್ರಾವ: ಬಾಣಂತಿ ಸಾವು!

April 18, 2026
Burnt body in a bad car Prison for those who murdered and set fire to it!

ಕೆಟ್ಟ ಕಾರಿನಲ್ಲಿ ಸುಟ್ಟ ಶವ: ಕೊಲೆ ಮಾಡಿ ಬೆಂಕಿ ಹಚ್ಚಿದವರಿಗೆ ಜೈಲು!

April 18, 2026
Bhatkal Bus catches fire!

ಭಟ್ಕಳ: ಬಸ್ಸಿಗೆ ಬೆಂಕಿ!

April 17, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bleeding Mother dies!

ರಕ್ತಸ್ರಾವ: ಬಾಣಂತಿ ಸಾವು!

April 18, 2026
Burnt body in a bad car Prison for those who murdered and set fire to it!

ಕೆಟ್ಟ ಕಾರಿನಲ್ಲಿ ಸುಟ್ಟ ಶವ: ಕೊಲೆ ಮಾಡಿ ಬೆಂಕಿ ಹಚ್ಚಿದವರಿಗೆ ಜೈಲು!

April 18, 2026
Bhatkal Bus catches fire!

ಭಟ್ಕಳ: ಬಸ್ಸಿಗೆ ಬೆಂಕಿ!

April 17, 2026
  • Home
  • Janamata
Tuesday, April 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನಾಯಿ ಕಾಟ: ಸಹಾಯ ಮಾಡಿದವನಿಗೆ ಸಂಕಷ್ಟ!

Achyutkumar by Achyutkumar
April 20, 2026
Dog bite Trouble for the one who helped!
0
VIEWS
Share on FacebookShare on WhatsappShare on Twitter
ADVERTISEMENT

ಅನ್ನ-ನೀರು ಇಲ್ಲದೇ ಅಲೆದಾಡುತ್ತಿದ್ದ ಬೀದಿ ನಾಯಿಗೆ ಕಾರವಾರದ ಬೈರೆಯ ತುಶಾರ್ ಲೊಳೆಕರ್ ಅವರು ಊಟ ಹಾಕಿದ್ದು, ಅದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಆ ನಾಯಿಯನ್ನು ಅವರೇ ಸಾಕಬೇಕು. ನಾಯಿಯ ಸಂಪೂರ್ಣ ಆರೈಕೆ ಮಾಡಬೇಕು’ ಎಂದು ಅಲ್ಲಿನ ಗ್ರಾಮ ಪಂಚಾಯತವೂ ತುಶಾರ್ ಲೊಳೆಕರ್ ಅವರಿಗೆ ನೋಟಿಸ್ ನೀಡಿದ್ದು, ಅದನ್ನು ಪಾಲಿಸದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ADVERTISEMENT

ಕೆಲ ದಿನಗಳ ಹಿಂದೆ ಬೈರೆ ಬಸ್ ನಿಲ್ದಾಣದ ಬಳಿ ನಾಯಿಯೊಂದು ಅಸ್ವಸ್ಥಗೊಂಡಿತ್ತು. ಮೂರು ದಿನಗಳಿಂದ ಆಹಾರ ಸೇವಿಸದ ನಾಯಿ ಬಗ್ಗೆ ಅರಿತ ತುಶಾರ್ ಲೊಳೆಕರ್ ಅವರು ಆ ನಾಯಿಗೆ ಊಟ ಹಾಕಿದರು. ಊಟ ಹಾಕಿದ ಕಾರಣ ಕೃತಜ್ಞತೆ ಸಲ್ಲಿಸಿದ ಆ ನಾಯಿ ತುಶಾರ್ ಲೊಳೆಕರ್ ಅವರನ್ನು ಹಿಂಬಾಲಿಸಿಕೊoಡು ಬಂದಿತು. ಅದಾದ ನಂತರ ತಮ್ಮ ಮನೆಯಲ್ಲಿ ಉಳಿದ ಊಟವನ್ನು ಆ ನಾಯಿಗೆ ಹಾಕುವುದನ್ನು ರೂಢಿಸಿಕೊಂಡರು. ಆ ನಾಯಿ ತುಶಾರ್ ಲೊಳೆಕರ್ ಅವರ ಮನೆ ಸುತ್ತ ಅಲೆದಾಡುತ್ತಿದ್ದು, ತುಶಾರ್ ಲೊಳೆಕರ್ ಅವರೇ ಆ ನಾಯಿ ಸಾಕುತ್ತಿದ್ದಾರೆ ಎಂದು ಊರಿನವರು ಭಾವಿಸಿದ್ದರು.

ಸದ್ಯ ಆ ನಾಯಿಗೆ ಹುಚ್ಚು ಹಿಡಿದಿದ್ದು, ಕೆಲವರ ಮೇಲೆ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದ ಜನ ತುಶಾರ್ ಲೊಳೆಕರ್ ಅವರನ್ನು ಪ್ರಶ್ನಿಸುತ್ತಿದ್ದಾರೆ. `ಆ ನಾಯಿಗೆ ವಿಷ ಹಾಕಿ ಸಾಯಿಸು’ ಎಂದು ಜನ ಒತ್ತಡ ಹಾಕಿದ್ದಾರೆ. `ನಾಯಿಯನ್ನು ಕೊಲ್ಲುವಷ್ಟು ಕಟುಕ ನಾನಲ್ಲ’ ಎಂದು ತುಶಾರ್ ಲೊಳೆಕರ್ ಅವರು ಹೇಳಿದ್ದಾರೆ. ಆದರೆ, ಅಲ್ಲಿನವರು ಈ ವಿಷಯ ಒಪ್ಪುತ್ತಿಲ್ಲ. ಗ್ರಾಮ ಪಂಚಾಯತ ಕಚೇರಿಯವರೆಗೆ ಈ ವಿಷಯ ಮುಟ್ಟಿದ್ದು, ಇದೀಗ ಅಲ್ಲಿನ ಅಧಿಕಾರಿಗಳು ನಾಯಿ ವಿಷಯವಾಗಿ ತುಶಾರ್ ಲೊಳೆಕರ್ ಅವರಿಗೆ ನೋಟಿಸ್ ನೀಡಿದ್ದಾರೆ. ನಾಯಿಗೆ ಅನ್ನ ಹಾಕಿದ ಕಾರಣ ತುಶಾರ್ ಲೊಳೆಕರ್ ಅವರನ್ನು ಜವಾಬ್ದಾರರನ್ನಾಗಿ ಮಾಡಿದ ಗ್ರಾಮ ಪಂಚಾಯತದವರು ಆ ಶ್ವಾನದ ಸಂಪೂರ್ಣ ಆರೈಕೆ ಹಾಗೂ ನಿಯಂತ್ರಣ ಮಾಡುವಂತೆ ತುಶಾರ್ ಲೊಳೆಕರ್ ಅವರಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಗ್ರಾಮ ಪಂಚಾಯತ ನೋಟಿಸ್ ನೀಡಿದ ಕ್ರಮವನ್ನು ತುಶಾರ್ ಲೊಳೆಕರ್ ಅವರು ಖಂಡಿಸಿದ್ದಾರೆ. `ಮಾನವೀಯ ನೆಲೆಯಲ್ಲಿ ನಾಯಿಗೆ ಅನ್ನ ಹಾಕಿದನ್ನು ತಪ್ಪು ಎಂದು ಪರಿಗಣಿಸಲಾಗಿದೆ. ಗ್ರಾಮ ಪಂಚಾಯತ ಕ್ರಮವನ್ನು ಪ್ರಶ್ನಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಬೀದಿ ನಾಯಿಗಳ ನಿರ್ವಹಣೆ ಮಾಡುವ ಪ್ರಾಧಿಕಾರದವರು ಈ ಜವಾಬ್ದಾರಿವಹಿಸಿಕೊಳ್ಳಬೇಕು’ ಎಂದು ತುಶಾರ್ ಲೊಳೆಕರ್ ಅವರು ಹೇಳಿದ್ದಾರೆ.

 

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋