• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಹಮದ್ ಘಜ್ನಿ ಅವತಾರದಲ್ಲಿ ಮಂಜು ನಾಯ್ಕ!

May 25, 2026
Let's fight against the bad guys!

ಕಿಡಿಗೇಡಿಗಳ ವಿರುದ್ಧ ಕೆಂಡಾಮoಡಲ!

May 25, 2026
Crores of rupees fell into a pit Most of the plants planted died!

ಹೊಂಡಕ್ಕೆ ಬಿದ್ದ ಕೋಟಿ ರೂ ಹಣ: ನೆಟ್ಟ ಗಿಡಗಳಲ್ಲಿ ಸತ್ತಿದ್ದೇ ಹೆಚ್ಚು!

May 25, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಹಮದ್ ಘಜ್ನಿ ಅವತಾರದಲ್ಲಿ ಮಂಜು ನಾಯ್ಕ!

May 25, 2026
Let's fight against the bad guys!

ಕಿಡಿಗೇಡಿಗಳ ವಿರುದ್ಧ ಕೆಂಡಾಮoಡಲ!

May 25, 2026
Crores of rupees fell into a pit Most of the plants planted died!

ಹೊಂಡಕ್ಕೆ ಬಿದ್ದ ಕೋಟಿ ರೂ ಹಣ: ನೆಟ್ಟ ಗಿಡಗಳಲ್ಲಿ ಸತ್ತಿದ್ದೇ ಹೆಚ್ಚು!

May 25, 2026
  • Home
Monday, May 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊಂಡಕ್ಕೆ ಬಿದ್ದ ಕೋಟಿ ರೂ ಹಣ: ನೆಟ್ಟ ಗಿಡಗಳಲ್ಲಿ ಸತ್ತಿದ್ದೇ ಹೆಚ್ಚು!

Achyutkumar by Achyutkumar
May 25, 2026
Crores of rupees fell into a pit Most of the plants planted died!
265
VIEWS
Share on FacebookShare on WhatsappShare on Twitter

ಅರಣ್ಯ ವಿಸ್ತರಣೆ ಹಾಗೂ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಅರಣ್ಯ ಇಲಾಖೆ ಪ್ರತಿ ಮಳೆಗಾಲದಲ್ಲಿಯೂ ಕೋಟಿ ಕೋಟಿ ರೂಪಾಯಿಯ ಯೋಜನೆ ರೂಪಿಸುತ್ತಿದ್ದು, ಆ ನಡುತೋಪು ಕಾಮಗಾರಿಗಳ ಬಗ್ಗೆ ಅನುಮಾನ ಹಾಗೂ ಅಸಮಧಾನವ್ಯಕ್ತವಾಗಿದೆ. ಅರಣ್ಯ ಅತಿಕ್ರಮಣದಾರರಿಗೆ ಕಾನೂನು ಪಾಠ ಮಾಡುವ ಅರಣ್ಯಾಧಿಕಾರಿಗಳು ತಾವು ಕಾಪಾಡಿದ ಗಿಡ-ಮರಗಳು ಎಷ್ಟು? ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದಾರೆ.

ADVERTISEMENT

`ಮಳೆಗಾಲ ಶುರುವಾದ ತಕ್ಷಣ ಅರಣ್ಯ ಇಲಾಖೆ ಗಿಡಗಳ ನಾಟಿ ಶುರು ಮಾಡುತ್ತದೆ. ಗಿಡಗಳನ್ನು ನಾಟಿ ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಹೊಳೆ ಅಂಚಿನಲ್ಲಿ ಎಸೆಯಲಾಗುತ್ತದೆ. ಕೋಟ್ಯಂತರ ರೂ ಖರ್ಚು ಮಾಡುವ ಅರಣ್ಯ ಇಲಾಖೆ ತಾವು ನೆಟ್ಟ ಗಿಡಗಳಲ್ಲಿ ಬದುಕಿದ್ದು ಎಷ್ಟು? ಎಂದು ಸಹ ಲೆಕ್ಕ ಮಾಡಬೇಕು’ ಎಂದು ಅರಣ್ಯವಾಸಿಗಳು ಆಗ್ರಹಿಸಿದ್ದಾರೆ. `ನಡು ತೋಪಿನಲ್ಲಿ ಬದುಕಿರುವ ಗಿಡಗಳಿಗಿಂತ ಸತ್ತಿರುವ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ. ಜೀವಂತ ಗಿಡ ನೆಡುವ ಬದಲು ನೀರಿನಲ್ಲಿ ಗಿಡ ತೇಲಿ ಬಿಡುವ ಬಗ್ಗೆಯೂ ಸಾಕಷ್ಟು ನಿದರ್ಶನಗಳಿವೆ’ ಎಂದವರು ಹೇಳಿದ್ದಾರೆ.

ADVERTISEMENT

`ಪರಿಸರ ಪ್ರಜ್ಞೆಯ ಬಗ್ಗೆ ಪಾಠ ಮಾಡುವ ಅರಣ್ಯ ಇಲಾಖೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಗಿಡ ಆರೈಕೆ ಮಾಡುತ್ತಿದೆ. ಅದೇ ಪ್ಲಾಸ್ಟಿಕನ್ನು ಅರಣ್ಯದಲ್ಲಿ ಬಿಸಾಡುತ್ತಿದ್ದು ಅರಣ್ಯ ಸಿಬ್ಬಂದಿ ನೆಟ್ಟ ಗಿಡ ಹುಟ್ಟಿದ್ದಕ್ಕಿಂತ ಹೆಚ್ಚಾಗಿ ಬೀಜ ಪ್ರಸರಣಾದಿಂದ ಹುಟ್ಟಿರುವ ಗಿಡಗಳೇ ಜಾಸ್ತಿಯಿವೆ’ ಎಂದು ಹೇಳಿದ್ದಾರೆ. `ಪರಿಸರ ವಿರೋಧಿ ಹಾಗೂ ಮರ ಕಡಿಯುವ ಉದ್ದೇಶದಿಂದ ಪದೇ ಪದೇ ಅಕೇಶಿಯಾ ಗಿಡ ನೆಡುವುದು ಮತ್ತು ಕಡಿಯುವ ಪರಿಸರ ವಿರೋಧಿ ಪ್ರವೃತ್ತಿಯನ್ನು ಅಧಿಕಾರಿಗಳು ಬೆಳಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ನೀತಿ ಸಮಂಜಸವಲ್ಲ’ ಎಂದವರು ಹೇಳಿದ್ದಾರೆ.

ADVERTISEMENT

 

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಹಮದ್ ಘಜ್ನಿ ಅವತಾರದಲ್ಲಿ ಮಂಜು ನಾಯ್ಕ!

May 25, 2026
Let's fight against the bad guys!

ಕಿಡಿಗೇಡಿಗಳ ವಿರುದ್ಧ ಕೆಂಡಾಮoಡಲ!

May 25, 2026
Crores of rupees fell into a pit Most of the plants planted died!

ಹೊಂಡಕ್ಕೆ ಬಿದ್ದ ಕೋಟಿ ರೂ ಹಣ: ನೆಟ್ಟ ಗಿಡಗಳಲ್ಲಿ ಸತ್ತಿದ್ದೇ ಹೆಚ್ಚು!

May 25, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋