• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Obscene video on real estate entrepreneur's mobile Rift in the marriage!

ಶಿರಸಿ | ರಿಯಲ್ ಎಸ್ಟೇಟ್ ಉದ್ಯಮಿ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ: ದಾಂಪತ್ಯದಲ್ಲಿ ಬಿರುಕು!

August 21, 2026
Ankola Fisticuffs in the middle of the road!

ಅಂಕೋಲಾ | ನಡುರಸ್ತೆಯಲ್ಲಿ ಡಿಶುಂ ಡಿಶುಂ!

August 21, 2026
Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

August 21, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Obscene video on real estate entrepreneur's mobile Rift in the marriage!

ಶಿರಸಿ | ರಿಯಲ್ ಎಸ್ಟೇಟ್ ಉದ್ಯಮಿ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ: ದಾಂಪತ್ಯದಲ್ಲಿ ಬಿರುಕು!

August 21, 2026
Ankola Fisticuffs in the middle of the road!

ಅಂಕೋಲಾ | ನಡುರಸ್ತೆಯಲ್ಲಿ ಡಿಶುಂ ಡಿಶುಂ!

August 21, 2026
Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

August 21, 2026
  • Home
  • Janamata
Friday, August 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊನ್ನಾವರ | ಜೈಲು ಸೇರಿದ ಗಾಂಜಾ ಮಾರಾಟಗಾರ!

Achyutkumar by Achyutkumar
August 21, 2026
Honnavar Ganja seller lands in jail!
Share on FacebookShare on WhatsappShare on Twitter
ADVERTISEMENT

ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದ ಮಹಮದ್ ಅಲ್ತಾಪ್ ಅವರಿಗೆ ನಾಗರಾಜ ಆಚಾರಿ ಹಾಗೂ ತೌಹೀದ್ ಬುಡ್ಡೆ ಸೇರಿ ಗಾಂಜಾ ಕೊಟ್ಟಿದ್ದಾರೆ. ಆ ಗಾಂಜಾವನ್ನು ಮಾರಾಟ ಮಾಡಿ ಹಣ ಮಾಡುವಂತೆ ಸೂಚಿಸಿದ್ದು, ಗಾಂಜಾ ಮಾರಾಟಕ್ಕೆ ಹೋಗಿದ್ದ ಮಹಮದ್ ಅಲ್ತಾಪ್ ಅವರು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.

ಹೊನ್ನಾವರದ ಕಾಸರಕೋಡ್ ಟೊಂಕಾ-2 ಬಳಿ ಮಹಮದ್ ಅಲ್ತಾಪ್ ಸುಲೇಮಾನ್ ಬೇಟ್ಕುಳಿಕರ್ ಅವರು ವಾಸವಾಗಿದ್ದಾರೆ. 30 ವರ್ಷದ ಅವರು ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದು, ಅವರಿಗೆ ಕಾಸರಕೋಡಿನ ತೌಹೀದ್ ಕಾಸೀಂ ಬುಡ್ಡೆ ಅವರು ಎದುರಾಗಿದ್ದಾರೆ. ಈ ವೇಳೆ ಮಹಮದ್ ಅಲ್ತಾಪ್ ಅವರು ತೌಹೀದ್ ಕಾಸೀಂ ಬುಡ್ಡೆ ಅವರಲ್ಲಿ ಉದ್ಯೋಗ ಸಮಸ್ಯೆ ಹೇಳಿಕೊಂಡಿದ್ದಾರೆ. ಆಗ, ತೌಹೀದ್ ಕಾಸೀಂ ಬುಡ್ಡೆ ಅವರು ಹೊನ್ನಾವರದ ನಾಗರಾಜ ಆಚಾರಿ ಅವರ ಬಳಿ ಮಹಮದ್ ಅಲ್ತಾಪ್ ಅವರನ್ನು ಕರೆತಂದಿದ್ದಾರೆ. ನಂತರ ನಾಗರಾಜ ಆಚಾರಿ ಹಾಗೂ ತೌಹೀದ್ ಕಾಸೀಂ ಬುಡ್ಡೆ ಅವರು ಸೇರಿ ಮಹಮದ್ ಅಲ್ತಾಪ್ ಅವರ ಕೈಗೆ ಗಾಂಜಾ ಪುಡಿ ನೀಡಿದ್ದಾರೆ.

ADVERTISEMENT

`ಈ ಗಾಂಜಾ ಮಾರಾಟ ಮಾಡಿ 6 ಸಾವಿರ ರೂ ಹಣಗಳಿಸು’ ಎಂದು ಅವರಿಬ್ಬರು ಹೇಳಿದ್ದಾರೆ. ಅದನ್ನು ನಂಬಿದ ಮಹಮದ್ ಅಲ್ತಾಪ್ ಅವರು ಅಗಸ್ಟ 18ರ ಸಂಜೆ ಹೊನ್ನಾವರ ಪಟ್ಟಣದ ಮಹಾಲಕ್ಷಿ ಗ್ಯಾಸ್ ಗೌಡಾನ್ ಬಳಿ ಬಂದಿದ್ದಾರೆ. ಅಲ್ಲಿನ ಬಂದರು ರಸ್ತೆ ಬದಿಯಲ್ಲಿ ನಿಂತು ಗಾಂಜಾ ಗಿರಾಕಿಗಳನ್ನು ಹುಡುಕಲು ಶುರು ಮಾಡಿದ್ದಾರೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರಿಗೆ ಈ ವಿಷಯ ಗೊತ್ತಾಗಿದೆ. ಪೊಲೀಸ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್ ಅವರ ಸೂಚನೆ ಮೇರೆಗೆ ಪಿಐ ಸಿದ್ದರಾಮೇಶ್ವರ ಹಾಗೂ ಪಿಸೈ ಮಹಾಂತೇಶ ವಾಲ್ಮೀಕಿ, ಮಂಜುನಾಥ ಅವರು ಅಲ್ಲಿಗೆ ಹೋಗಿದ್ದಾರೆ.

ಪೊಲೀಸ್ ಸಿಬ್ಬಂದಿ ಮನೋಜ, ರವಿ ನಾಯ್ಕ, ಅಬ್ದುಲ್ ಹಮೀಬ್ ಶೇಖ್, ಮಧುಕರ ಕರಿಗಾರ, ಮಂಜುನಾಥ ಕೊಂತಿಕಲ್ ಸೇರಿ ಮಹಮದ್ ಅಲ್ತಾಪ್ ಅವರನ್ನು ಹಿಡಿದು ವಿಚಾರಿಸಿದ್ದಾರೆ. ಆಗ, ಅವರ ಬಳಿ 116 ಗ್ರಾಂ ಗಾಂಜಾ ಸಿಕ್ಕಿದ್ದು, ಅದನ್ನು ಕಾಸರಕೋಡಿನ ತೌಹೀದ್ ಕಾಸೀಂ ಬುಡ್ಡೆ ಹಾಗೂ ಹೊನ್ನಾವರದ ನಾಗರಾಜ ಆಚಾರಿ ಅವರು ನೀಡಿದನ್ನು ಮಹಮದ್ ಅಲ್ತಾಪ್ ಅವರು ಬಾಯ್ಬಿಟ್ಟಿದ್ದಾರೆ. ಗಾಂಜಾ ಮಾರಾಟಕ್ಕೆ ಬಂದಿದ್ದ ಮಹಮದ್ ಅಲ್ತಾಪ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನವಿಧಿಸಿದೆ.

`ಮಾದಕ ವಸ್ತುಗಳ ಮಾರಾಟ ಬದುಕಿಗೆ ಮಾರಕ’

 

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Obscene video on real estate entrepreneur's mobile Rift in the marriage!

ಶಿರಸಿ | ರಿಯಲ್ ಎಸ್ಟೇಟ್ ಉದ್ಯಮಿ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ: ದಾಂಪತ್ಯದಲ್ಲಿ ಬಿರುಕು!

August 21, 2026
Ankola Fisticuffs in the middle of the road!

ಅಂಕೋಲಾ | ನಡುರಸ್ತೆಯಲ್ಲಿ ಡಿಶುಂ ಡಿಶುಂ!

August 21, 2026
Zoida Death of a devotee who had come to Gokarna Complaint against Swamiji!

ಜೊಯಿಡಾ | ಗೋಕರ್ಣಕ್ಕೆ ಬಂದಿದ್ದ ಭಕ್ತನ ದುರ್ಮರಣ: ಸ್ವಾಮೀಜಿ ವಿರುದ್ಧ ದೂರು!

August 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಕೆಲಸ ಕೊಡುವ ಮೊಬೈಲ್ ಆಫ್!

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!