• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Man drowns while out fishing!

ಕುಮಟಾ | ಮೀನು ಹಿಡಿಯಲು ಹೋದವ ನೀರುಪಾಲು!

August 28, 2026
ಯಲ್ಲಾಪುರ | ಅಂಕಿ-ಸoಖ್ಯೆಯ ಸಾಮ್ರಾಜ್ಯಕ್ಕೆ ಆತನೇ ಒಡೆಯ!

ಯಲ್ಲಾಪುರ | ಮತ್ತೊಂದು ಬಾಲ್ ಪೆನ್ ವಶ!

August 28, 2026

ಕುಮಟಾ | ಆಪರೇಶನ್’ಗೆ ಹೆದರಿ ಆತ್ಮಹತ್ಯೆಗೆ ಶರಣಾದ!

August 28, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Man drowns while out fishing!

ಕುಮಟಾ | ಮೀನು ಹಿಡಿಯಲು ಹೋದವ ನೀರುಪಾಲು!

August 28, 2026
ಯಲ್ಲಾಪುರ | ಅಂಕಿ-ಸoಖ್ಯೆಯ ಸಾಮ್ರಾಜ್ಯಕ್ಕೆ ಆತನೇ ಒಡೆಯ!

ಯಲ್ಲಾಪುರ | ಮತ್ತೊಂದು ಬಾಲ್ ಪೆನ್ ವಶ!

August 28, 2026

ಕುಮಟಾ | ಆಪರೇಶನ್’ಗೆ ಹೆದರಿ ಆತ್ಮಹತ್ಯೆಗೆ ಶರಣಾದ!

August 28, 2026
  • Home
  • Janamata
Saturday, August 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮಾರಕ ಯೋಜನೆಗಳಿಗೆ ಅಡ್ಡಿ ಆಗದ ಕಸ್ತೂರಿ ರಂಗನ್ ವರದಿ: ಗಂಭೀರ ಪ್ರಶ್ನೆ!

Mobiletime.in by Mobiletime.in
Kasturirangan Report Does Not Hinder Destructive Projects A Serious Question!
Share on FacebookShare on WhatsappShare on Twitter
ADVERTISEMENT

ಶಿರಸಿಯ ಬಂಕನಾಳ, ದಾಸನಕೊಪ್ಪ, ಅಂಡಗಿ, ಕೊರ್ಲಕಟ್ಟ, ಹಲಗದ್ದ ಮೊದಲಾದ ಕಡೆ ಕಸ್ತೂರಿ ರಂಗನ್ ವರದಿ ಕುರಿತು ಜನ ಜಾಗೃತಿ ಸಭೆ ನಡೆದಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಈ ಸಭೆ ನಡೆಸಿದೆ.

Advertisement. Scroll to continue reading.

`ನದಿ ತಿರುವು ಯೋಜನೆ, ಪಂಪ್ ಸ್ಟೋರೆಜ್ ಯೋಜನೆ, ಅಣು ಘಟಕಗಳ ವಿಸ್ತರಣೆ ಸೇರಿ ಅನೇಕ ಯೋಜನೆಗಳಗೆ 64 ಸಾವಿರ ಹೆಕ್ಟೇರ್ ಅರಣ್ಯ ಕೊಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಹೀಗಿರುವಾಗ ಅದಕ್ಕೆ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪವಾದ ಸೂಕ್ಷ ಪ್ರದೇಶ ಅಡ್ಡಿಯಾಗುವುದಿಲ್ಲವೇ?’ ಎಂದು ಈ ಸಭೆಯಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದಾರೆ. `ಜನರ ಬದುಕಿಗೆ ಸಮಸ್ಯೆಯಾಗುವ ಯಾವ ಯೋಜನೆಯೂ ಜಿಲ್ಲೆಗೆ ಬೇಡ. ಅಂಥ ಯಾವ ಘೋಷಣೆಯೂ ಅಗತ್ಯವಿಲ್ಲ’ ಎಂದವರು ಹೇಳಿದ್ದಾರೆ.

Advertisement. Scroll to continue reading.

ಸೆಪ್ಟೆಂಬರ್ 5ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಶಿರಸಿಯಲ್ಲಿ ರ‍್ಯಾಲಿ ಆಯೋಜಿಸಲಾಗಿದ್ದು, ಕಸ್ತೂರಿ ರಂಗನ್ ವರದಿಗೆ ಆಕ್ಷೇಪ ಸಲ್ಲಿಸುವ ಬಗ್ಗೆ ಚಿಂತಿಸಲಾಗಿದೆ. ಅದರ ಭಾಗವಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಎಲ್ಲಡೆ ಜನ ಜಾಗೃತಿ ನಡೆಸುತ್ತಿದ್ದಾರೆ. `ಜನ ಜೀವನಕ್ಕೆ ಮಾರಕವಾಗುವ ಕರಡು ಕಸ್ತೂರಿ ರಂಗನ್ 7ನೇ ಅಧಿಸೂಚನೆಯಲ್ಲಿ ಪ್ರಸ್ತಾಪವಾಗಿದ್ದು, ಜನ ವಿರೋಧಿ ಮತ್ತು ಪರಿಸರ ನಾಶಕ್ಕೆ ಕಾರಣವಾಗಿರುವ ಬೇಡ್ತಿ, ಶರಾವತಿ ಪಂಪ್ ಸ್ಟೋರೇಜ್ , ಕೈಗಾ ಅಣುಸ್ಥಾವರ, ಕಾಳಿ ಹೈಡ್ರೋ ಪ್ರೋಜೆಕ್ಟಗೆ ಮುಂತಾದ ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ಸರ್ಕಾರವು ಬಿಡುಗಡೆ ಮಾಡಿದೆ. ನೈಸರ್ಗಿಕ ಅರಣ್ಯ ಪ್ರದೇಶವನ್ನು ಯೋಜನೆಗಳಿಗೆ ಸರ್ಕಾರವು ಅರಣ್ಯ ಪ್ರದೇಶವನ್ನು ಹಸ್ತಾಂತರಿಸಿ ಈಗ ಜನ ಸಾಮಾನ್ಯರ ಬದಕಿಗೆ ಸಮಸ್ಯೆಯಾಗುವಂತೆ ಅತೀ ಸೂಕ್ಷö ಪ್ರದೇಶವೆಂದು ಗುರುತಿಸುವುದು ವಿಷಾಧಕರ’ ಎಂದು ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.

`ಮುಂಡಗೋಡ ತಾಲೂಕಿನಲ್ಲಿ 600 ಹೆಕ್ಟರ್ ಭೂಮಿಯನ್ನ ಟೀಬೇಟಿಯನ್ ಕಾಲೋನಿಗೆ ಭೂಮಿಯನ್ನ ಕೊಡುವಾಗ ಇಲ್ಲದ ಅತೀ ಸೂಕ್ಷ ಪ್ರದೇಶದ ನೀತಿ ಕುರಿತು ಚಿಂತಿಸದ ಸರ್ಕಾರ ಜಿಲ್ಲೆಯ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ 19 ಸಾವಿರ ಹೆಕ್ಟೇರ್ ಭೂಮಿ ನೀಡಲು ಹಿಂದೇಟು ಹಾಕುವುದು ಸಮಂಜಸವಲ್ಲ’ ಎಂದವರು ಆಕ್ಷೇಪಿಸಿದ್ದಾರೆ. ಪ್ರಮುಖರಾದ ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಸ್ವಾತಿ ಜೈನ್, ಕಿರಣ ಭಟ್, ಚಂದ್ರು ನಾಯ್ಕ, ಶಿವಣ್ಣ ಮಾಳಂಜಿ, ಟಿಪ್ಪು ಕಾಯಗುಡ್ಡಿ, ಚಂದ್ರಣ ಕಂಡ್ರಾಜಿ, ನಾರಾಯಣಪ್ಪ ಉಮ್ಮುಡಿ, ಶಿವು ಗೌಡ ಕೊಟೇಕೊಪ್ಪ , ರಾಮಣ್ಣ ಕಲಕರಡಿ, ಮಲ್ಲೇಶಿ ಸಂತೋಳ್ಳಿ ಮುಂತಾದವರು ಉಪಸ್ಥಿತರಿದ್ದರು.

 

ADVERTISEMENT
ADVERTISEMENT
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kumta Man drowns while out fishing!

ಕುಮಟಾ | ಮೀನು ಹಿಡಿಯಲು ಹೋದವ ನೀರುಪಾಲು!

August 28, 2026
ಯಲ್ಲಾಪುರ | ಅಂಕಿ-ಸoಖ್ಯೆಯ ಸಾಮ್ರಾಜ್ಯಕ್ಕೆ ಆತನೇ ಒಡೆಯ!

ಯಲ್ಲಾಪುರ | ಮತ್ತೊಂದು ಬಾಲ್ ಪೆನ್ ವಶ!

August 28, 2026

ಕುಮಟಾ | ಆಪರೇಶನ್’ಗೆ ಹೆದರಿ ಆತ್ಮಹತ್ಯೆಗೆ ಶರಣಾದ!

August 28, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!