• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

September 7, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

September 7, 2026
  • Home
  • Janamata
Tuesday, September 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಣ್ಣಿದ್ದು ಕುರುಡಾದ ಸರ್ಕಾರ: ಕನ್ನಡಕ ಧರಿಸಿದರೂ ಅಧಿಕಾರಿಗೆ ಕಾಣದ ಅಂಗವೈಕಲ್ಯ!

Achyutkumar by Achyutkumar
A government that is blind despite having eyes A disability that an official fails to see even while wearing spectacles!
Share on FacebookShare on WhatsappShare on Twitter
ADVERTISEMENT

ಬರಿಗಣ್ಣಿನಲ್ಲಿ ನೋಡಿದವರಿಗೆ ಸಹ ಕುಮಟಾ ಬಿಜ್ಜೂರಿನ ಸುಕ್ರಿ ಗೌಡ ಅವರ ಅಂಗವೈಕಲ್ಯ ಗೊತ್ತಾಗುತ್ತದೆ. ಆದರೆ, ಕನ್ನಡಕ ಹಾಕಿ ನೋಡುವ ಅಧಿಕಾರಿಗಳಿಗೆ ಸುಕ್ರಿ ಗೌಡ ಅವರ ಅಂಗವೈಕಲ್ಯತೆ ಕಾಣುತ್ತಿಲ್ಲ. ಹೀಗಾಗಿ ಅವರಿಗೆ ಸರ್ಕಾರದಿಂದ ಬರಬೇಕಾದ ಅಂಗವಿಕಲ ವೇತನ ಸಿಗುತ್ತಿಲ್ಲ.

Advertisement. Scroll to continue reading.

ಕುಮಟಾದ ಗೋಕರ್ಣ ಬಳಿಯ ಬಿಜ್ಜೂರಿನ ಬೇಲೆಗದ್ದೆ ಆಚಾರಿ ಮನೆಯಲ್ಲಿ ಸುಕ್ರಿ ಗೌಡ ಅವರು ವಾಸವಾಗಿದ್ದಾರೆ. ಅವರು ತಮ್ಮ ಎರಡು ಕಾಲಿನ ಸ್ವಾಧೀನ ಕಳೆದುಕೊಂಡಿದ್ದು, ಸಹೋದರರ ಸಹಾಯವಿಲ್ಲದೇ ಓಡಾಡಲು ಕಷ್ಟಪಡುತ್ತಾರೆ. ಅದಾಗಿಯೂ, ಅವರು ಕಳೆದ 10 ವರ್ಷದಿಂದ ಅಂಗವಿಕಲ ವೇತನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ತಮಗೆ ನ್ಯಾಯಯುತವಾಗಿ ಬರಬೇಕಾದ ಪಿಂಚಣಿಗಾಗಿ ಪರದಾಡುತ್ತಿದ್ದಾರೆ. ಕಣ್ಣಿದ್ದು ಕುರುಡಾಗಿರುವ ಅಧಿಕಾರಿಗಳು ಕನ್ನಡಕಧರಿಸಿ ನೋಡಿದರೂ ಸುಕ್ರಿ ಗೌಡ ಅವರ ಅಂಗವಿಕಲತೆ ಅವರಿಗೆ ಕಾಣುತ್ತಿಲ್ಲ. ಹೀಗಾಗಿ ಸುಕ್ರಿ ಗೌಡ ಅವರಿಗೆ ಅಂಗವಿಕಲ ವೇತನ ಸಿಗುತ್ತಿಲ್ಲ.

ADVERTISEMENT

52 ವರ್ಷದ ಸುಕ್ರಿ ಗೌಡ ಅವರಿಗೆ 10 ವರ್ಷದ ಹಿಂದೆ ಅಂಗವಿಕಲ ವೇತನ ಸಿಗುತ್ತಿತ್ತು. ಒಮ್ಮೆಲೆ ಅದು ನಿಂತು ಹೋಯಿತು. ಈ ಬಗ್ಗೆ ವಿಚಾರಿಸಿದಾಗ `ಆಧಾರ್ ಕಾರ್ಡ ಲಿಂಕ್ ಆದರೆ ಬರುತ್ತದೆ’ ಎಂದರು. ಅಲ್ಲಿ-ಇಲ್ಲಿ ಓಡಾಟ ಮಾಡಿದ ಸುಕ್ರಿ ಗೌಡ ಅವರು ಆಧಾರ್ ಕಾರ್ಡ ಸಮಸ್ಯೆ ಬಗೆಹರಿಸಿಕೊಂಡರು. ಆದರೆ, ಅದಾದ ನಂತರ ಅವರಿಗೆ `ವಿಕಲಚೇತನ ಬಗ್ಗೆ ಧೃಢೀಕರಣ ಬೇಕು’ ಎಂದು ಅಧಿಕಾರಿಗಳು ತಿಳಿಸಿದರು. ಮತ್ತೆ ಅಲೆದಾಟ ನಡೆಸಿದ ಅವರು ಕಾರವಾರಕ್ಕೆ ಹೋಗಿ ತಪಾಸಣೆಗೆ ಒಳಗಾದರು. 2024ರಲ್ಲಿ ಜಿಲ್ಲಾಸ್ಪತ್ರೆಯವರು ತಪಾಸಣೆ ನಡೆಸಿ ವಿಕಲ ಚೇತನ ಪ್ರಮಾಣ ಪತ್ರ ಕಳುಹಿಸಿದರು. ಅಂಗವಿಕಲ ಪ್ರಮಾಣ ಪತ್ರಪಡೆದು ಎರಡು ವರ್ಷ ಕಳೆದರೂ ಸುಕ್ರಿ ಗೌಡ ಅವರಿಗೆ ಅಂಗವಿಕಲ ವೇತನ ಮಾತ್ರ ಬರಲಿಲ್ಲ. ಆ ಬಗ್ಗೆ ವಿಚಾರಿಸಿದರೂ ಅವರಿಗೆ ಸೂಕ್ತ ಉತ್ತರ ಸಿಗುತ್ತಿಲ್ಲ.

Advertisement. Scroll to continue reading.
ADVERTISEMENT

ಸುಕ್ರಿ ಗೌಡ ಅವರಿಗೆ ತಂದೆ ಇಲ್ಲ. ತಾಯಿಯೂ ಇಲ್ಲ. ಅಣ್ಣ ನಾಗರಾಜ ಗೌಡ ಅವರ ಆಶ್ರಯದಲ್ಲಿ ಅವರು ಬದುಕುತ್ತಿದ್ದು, ವಿಕಲ ಚೇತನರಿಗೆ ಸಿಗುವ ಪಿಂಚಣಿ ಸಿಕ್ಕರೆ ಕುಟುಂಬಕ್ಕೆ ಅದು ನೆರವಾಗಲಿದೆ. ಈ ಪಿಂಚಣಿ ಪಡೆಯುವುದಕ್ಕಾಗಿ ಸುಕ್ರಿ ಗೌಡ ಅವರನ್ನು ಹೆಗಲ ಮೇಲೆ ಹೊತ್ತು ಅವರ ಸಹೋದರ ಎಲ್ಲಾ ಕಡೆ ಅಲೆದಾಟ ನಡೆಸಿ ಸುಸ್ತಾಗಿದ್ದಾರೆ. ದಿನದ ದುಡಿಮೆ ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುವುದೇ ಅವರಿಗೆ ದೊಡ್ಡ ಹೊರೆಯಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bull attacks again!

ಮತ್ತೊಮ್ಮೆ ಹೋರಿ ದಾಳಿ!

September 7, 2026
Society CEO who fled town Arrested!

ಊರು ಬಿಟ್ಟು ಓಡಿದ ಸೊಸೈಟಿ ಸಿಇಓ: ಸೆರೆ!

September 7, 2026

300 ಅಡಿ ದೂರ: ಗಣಪತಿ ಬಿಟ್ಟ ಗುದ್ದಲಿ ಬಾಣ!

September 7, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!