• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

September 12, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

September 12, 2026
  • Home
  • Janamata
Saturday, September 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಪಘಾತ: ಊರಿಗೆ ಬಂದವ ತಾಯಿ ಸಾವಿಗೆ ಕಾರಣನಾದ!

Achyutkumar by Achyutkumar
accident
Share on FacebookShare on WhatsappShare on Twitter
ADVERTISEMENT

ಗೋವಾದಲ್ಲಿ ಬೈಕ್ ಓಡಿಸುತ್ತಿದ್ದ ಕುಮಟಾದ ಅರವಿಂದ ದೇಶಭಂಡಾರಿ ಅವರು ಊರಿಗೆ ಬಂದಾಗ ತಾಯಿ ಜೊತೆ ಸಂಚಾರಕ್ಕೆ ಹೊರಟಿದ್ದಾರೆ. ದಿಢೀರ್ ಆಗಿ ಬೈಕಿ ಬ್ರೆಕ್ ಹಾಕಿದ ಪರಿಣಾಮ ನೆಲಕ್ಕೆ ಬಿದ್ಧ ಕಲಾವತಿ ದೇಶಭಂಡಾರಿ ಅವರು ನೋವು ಸಹಿಸಲಾಗದೇ ಸಾವನಪ್ಪಿದ್ದಾರೆ.

ಕುಮಟಾದ ಕುಮಟಾ ದಿವಿಗಿ ಅಂತ್ರವಳ್ಳಿಯ ಅರವಿಂದ ಚಂದ್ರಕಾAತ ದೇಶಭಂಡಾರಿ ಅವರು ವಾಸವಾಗಿದ್ದಾರೆ. 46 ವರ್ಷದ ಅವರು ಸದ್ಯ ಗೋವಾದ ಪಣಜಿಯ ಪರವರಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಗಸ್ಟ 31ರಂದು ಊರಿಗೆ ಬಂದಿದ್ದ ಅವರು ತಮ್ಮ ತಾಯಿ ಕಲಾವತಿ ದೇಶಭಂಡಾರಿ ಅವರ ಜೊತೆ ಬೈಕ್ ಸಂಚಾರ ಮಾಡಿದ್ದಾರೆ. ದಿವಗಿ ಶಿಳ್ಳೆ ಘಟ್ಟ ಪ್ರದೇಶದಲ್ಲಿ ಅರವಿಂದ ದೇಶಭಂಡಾರಿ ಬೈಕ್ ಓಡಿಸಿದ್ದು, ಇಳಿಜಾರಿನಲ್ಲಿಯೂ ಅವರು ಬೈಕಿನ ವೇಗ ಕಡಿಮೆ ಮಾಡಿಲ್ಲ.

ADVERTISEMENT

ಈ ವೇಳೆ ಆ ರಸ್ತೆಯಲ್ಲಿ ದನ ಅಡ್ಡ ಬಂದಿದ್ದು, ಆ ಜಾನುವಾರು ನೋಡಿದ ಅರವಿಂದ ದೇಶಭಂಡಾರಿ ಅವರು ದಿಢೀರ್ ಆಗಿ ಬೈಕಿನ ಬ್ರೆಕ್ ಹಾಕಿದ್ದಾರೆ. ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಕಲವಾತಿ ದೇಶಭಂಡಾರಿ ಅವರು ನೆಲಕ್ಕೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಕಲಾವತಿ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಅದಾದ ನಂತರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೂ ಚೇತರಿಸಿಕೊಳ್ಳದ ಕಾರಣ ಮಂಗಳೂರಿನ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿದೆ. ಆದರೆ, ಇದರಿಂದ ಯಾವ ಪ್ರಯೋಜನವೂ ಆಗಿಲ್ಲ.

Advertisement. Scroll to continue reading.
ADVERTISEMENT

ಸೆಪ್ಟೆಂಬರ್ 10ರ ರಾತ್ರಿ ಕಲಾವತಿ ದೇಶಭಂಡಾರಿ ಅವರು ತಮ್ಮ 63ನೇ ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ತಾಯಿ ಮರಣದ ಬಗ್ಗೆ ಪಾಸ್ಟಪುಡ್ ಮಾರುವ ನಾರಾಯಣ ಚಂದ್ರಕಾAತ ದೇಶಭಂಡಾರಿ ಅªರು ಪೊಲೀಸರಿಗೆ ಮಾಹಿತಿ ನೀಡಿ, ಸಹೋದರನ ವಿರುದ್ಧ ಕೇಸು ಮಾಡಿದ್ದಾರೆ.

`ನಿಧಾನವಾಗಿ ವಾಹನ ಓಡಿಸಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A Ganesha fence for the crocodile pond!

ಮೊಸಳೆ ಕೆರೆಗೆ ಗಣೇಶನ ಬೇಲಿ!

September 12, 2026
Girl feeds poison in the name of love Boy dies!

ಪ್ರೀತಿ ಹೆಸರಿನಲ್ಲಿ ವಿಷವುಣಿಸಿದ ಪೋರಿ: ಬಾಲಕ ಸಾವು!

September 12, 2026
Manja the blade that sliced ​​the necklace instead of the hair!

ಕೂದಲಿನ ಬದಲು ಸರ ಕತ್ತರಿಸಿದ ಬ್ಲೇಡ್ ಮಂಜ!

September 12, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!