• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lorry overturns after crashing into a tree!

ಮರ ಮುರಿದು ಮುಗುಚಿದ ಲಾರಿ!

July 13, 2026

ಕುಮಟಾ ಬಸ್ ನಿಲ್ದಾಣ: ರಿಕ್ಷಾ ಚಾಲಕರ ನಡುವೆ ಜಟಾಪಟಿ!

July 13, 2026
Safe Star Society Plot Against the President Staff Orchestrate a Strategic Move!

ಸೇಫ್ ಸ್ಟಾರ್ ಸೊಸೈಟಿ | ಅಧ್ಯಕ್ಷರ ವಿರುದ್ಧ ಕುತಂತ್ರ: ಸಿಬ್ಬಂದಿ ಮಾಡಿದ್ದು ರಣತಂತ್ರ!

July 13, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lorry overturns after crashing into a tree!

ಮರ ಮುರಿದು ಮುಗುಚಿದ ಲಾರಿ!

July 13, 2026

ಕುಮಟಾ ಬಸ್ ನಿಲ್ದಾಣ: ರಿಕ್ಷಾ ಚಾಲಕರ ನಡುವೆ ಜಟಾಪಟಿ!

July 13, 2026
Safe Star Society Plot Against the President Staff Orchestrate a Strategic Move!

ಸೇಫ್ ಸ್ಟಾರ್ ಸೊಸೈಟಿ | ಅಧ್ಯಕ್ಷರ ವಿರುದ್ಧ ಕುತಂತ್ರ: ಸಿಬ್ಬಂದಿ ಮಾಡಿದ್ದು ರಣತಂತ್ರ!

July 13, 2026
  • Home
  • Janamata
Tuesday, July 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕನ್ನಡಕ್ಕಾಗಿ ಹೋರಾಟ: ವಕೀಲೆ ಬಳಿ ಕ್ಷಮೆ ಕೋರಿದ ಕರವೇ ಅಧ್ಯಕ್ಷ!

Achyutkumar by Achyutkumar
July 13, 2026
Fight for Kannada KaRaVe President apologizes to lawyer!
Share on FacebookShare on WhatsappShare on Twitter

ದಾಂಡೇಲಿಯ ನ್ಯಾಯವಾದಿ ಜಯಾ ನಾಯ್ಕ ಅವರಿಗೆ ಅವಮಾನ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆಯವರು ನ್ಯಾಯಾಲಯದಲ್ಲಿ ಅವರಿಗೆ ಕ್ಷಮೆ ಕೋರಿದ್ದಾರೆ. ಗುಂಡಾಗಿರಿ ಪ್ರದರ್ಶಿಸಿದ್ದ ಮತ್ತೆ ಮೂವರು ಸಹ ಕ್ಷಮೆ ಕೊರಿದ್ದು, ರಾಜಿಸೂತ್ರದ ಮೂಲಕ ಈ ಪ್ರಕರಣ ಮುಕ್ತಾಯವಾಗಿದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಜಯಾ ಡಿ ನಾಯ್ಕ ಅವರು ನ್ಯಾಯವಾದಿಯಾಗಿದ್ದಾರೆ. ನೊಂದವರಿಗೆ ನೆರವು ನೀಡುತ್ತಿರುವ ಅವರು ತಮ್ಮ ಕಚೇರಿ ಬಳಿ ನಾಮಫಲಕವನ್ನು ಅಳವಡಿಸಿದ್ದಾರೆ. 2024ರ ಜನವರಿಯಲ್ಲಿ ದಾಂಡೇಲಿ ಜೆ ಎನ್ ರಸ್ತೆಯಲ್ಲಿರುವ ಇಂಗ್ಲಿಷ್ ನಾಮಫಲಕ ಕೀಳಲು ರಕ್ಷಣಾ ವೇದಿಕೆಯವರು ನಿರ್ಧರಿಸಿದ್ದರು. ಶೆಟ್ಟಿ ಲಂಚ್ ಹೋಂ ಪಕ್ಕದಲ್ಲಿ ಇದ್ದ ವಕೀಲೆ ಜಯಾ ನಾಯ್ಕ ಅವರ ಕಚೇರಿ ನಾಮಫಲಕವನ್ನು ಕರವೇ ಪದಾಧಿಕಾರಿಗಳು ಕಿತ್ತು ಹಾಕಿದ್ದರು. `ಆ ನಾಮಫಲಕ ಕನ್ನಡದಲ್ಲಿ ಇಲ್ಲ’ ಎಂದು ಸಂಘಟನೆಯವರು ದೂರಿದ್ದರು. ಆದರೆ, ನಾಮಫಲಕ ಕನ್ನಡದಲ್ಲಿಯೇ ಇದಿದ್ದನ್ನು ಜಯಾ ನಾಯ್ಕ ಅವರು ಸಾಭೀತು ಮಾಡಿದ್ದರು.

ADVERTISEMENT
ADVERTISEMENT

ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ದಾಂಡೇಲಿ ಅಧ್ಯಕ್ಷ ಸಾದಿಕ್ ಮುಲ್ಲಾ ಅವರ ವಿರುದ್ಧ ಜಯಾ ನಾಯ್ಕ ಅವರು ಕಾನೂನು ಹೋರಾಟ ಶುರು ಮಾಡಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರಾಗಿ ಕನ್ನಡ ನಾಮಫಲಕ ಕಿತ್ತೆಸೆದ ಬಗ್ಗೆ ಅವರು ಸಿಡಿಮಿಡಿಗೊಂಡಿದ್ದರು. ಈ ಬಗ್ಗೆ ವಕೀಲರು ಪೊಲೀಸ್ ದೂರು ನೀಡುವ ಪ್ರಯತ್ನ ನಡೆಸಿದ್ದು, ಅದು ಫಲ ಕೊಟ್ಟಿರಲಿಲ್ಲ. ನಾಮಫಲಕ ಕಿತ್ತ ವಿಡಿಯೋ ದಾಖಲೆ ಆಧಾರದಲ್ಲಿ ಜಯಾ ನಾಯ್ಕ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕನ್ನಡ ಸಂಘಟನೆಯವರೇ ಕನ್ನಡ ನಾಮಫಲಕ ಕಿತ್ತೆಸೆದ ವಿಷಯವನ್ನು ಅವರು ನ್ಯಾಯಾಧೀಶರ ಮುಂದೆ ವಿವರಿಸಿದ್ದರು. ಅಂದಿನ ನ್ಯಾಯಾಧೀಶೆ ರೋಹಿಣಿ ಬಸಾಪುರ ಅವರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ನೀಡಿದ್ದರು. ಎರಡುವರೆ ವರ್ಷಗಳ ನಂತರ ಈ ಪ್ರಕರಣ ರಾಜಿಯಲ್ಲಿ ಅಂತ್ಯವಾಯಿತು. ಲೋಕ್ ಅದಾಲತ್ ಅವಧಿಯಲ್ಲಿ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಅವರ ಎದುರು ಕರವೇ ಅಧ್ಯಕ್ಷ ಸಾದಿಕ ಮುಲ್ಲಾ ಹಾಗೂ ಇತರರು ಕ್ಷಮೆ ಕೋರಿದರು. ಸರ್ಕಾರಿ ಅಭಿಯೋಜಕ ರಮೇಶ್ ಬಂಕಾಪುರ, ವಕೀಲ ರಾಘವೇಂದ್ರ ಗಡೆಪ್ಪ, ಕೋರ್ಟ ಸಿಬ್ಬಂದಿ ಸುಭಾಷ್, ರಾಹುಲ್ ಮಡಿವಾಳ ಇತರರು ಈ ಘಟನೆಗೆ ಸಾಕ್ಷಿಯಾದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lorry overturns after crashing into a tree!

ಮರ ಮುರಿದು ಮುಗುಚಿದ ಲಾರಿ!

July 13, 2026

ಕುಮಟಾ ಬಸ್ ನಿಲ್ದಾಣ: ರಿಕ್ಷಾ ಚಾಲಕರ ನಡುವೆ ಜಟಾಪಟಿ!

July 13, 2026
Safe Star Society Plot Against the President Staff Orchestrate a Strategic Move!

ಸೇಫ್ ಸ್ಟಾರ್ ಸೊಸೈಟಿ | ಅಧ್ಯಕ್ಷರ ವಿರುದ್ಧ ಕುತಂತ್ರ: ಸಿಬ್ಬಂದಿ ಮಾಡಿದ್ದು ರಣತಂತ್ರ!

July 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!