• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fire disaster Areca destroyed!

ಅಗ್ನಿ ಅವಘಡ: ಅಡಿಕೆ ನಾಶ!

June 27, 2026
The lover who refused to marry The lover who exploded the bomb!

ಮದುವೆಗೆ ಒಪ್ಪದ ಪ್ರೇಯಸಿ: ಬಾಂಬ್ ಸ್ಪೋಟಿಸಿದ ಪ್ರಿಯತಮ!

June 27, 2026
`ನನ್ನ ಸಾವಿಗೆ ನಾನೇ ಕಾರಣ’

ಮನೆಗೆ ಮರಳದ ಮಹಿಳೆ: ಪತಿ ಆತ್ಮಹತ್ಯೆ!

June 27, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fire disaster Areca destroyed!

ಅಗ್ನಿ ಅವಘಡ: ಅಡಿಕೆ ನಾಶ!

June 27, 2026
The lover who refused to marry The lover who exploded the bomb!

ಮದುವೆಗೆ ಒಪ್ಪದ ಪ್ರೇಯಸಿ: ಬಾಂಬ್ ಸ್ಪೋಟಿಸಿದ ಪ್ರಿಯತಮ!

June 27, 2026
`ನನ್ನ ಸಾವಿಗೆ ನಾನೇ ಕಾರಣ’

ಮನೆಗೆ ಮರಳದ ಮಹಿಳೆ: ಪತಿ ಆತ್ಮಹತ್ಯೆ!

June 27, 2026
  • Home
Saturday, June 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕುಟುಂಬ ಕಾಳಗ: ಗಾನ ವೈಭವಕ್ಕೆ ಅಡ್ಡಿ-ಆತಂಕ!

Achyutkumar by Achyutkumar
May 11, 2026
Family feud Gana's glory is hindered-concern!
Share on FacebookShare on WhatsappShare on Twitter
ADVERTISEMENT

ಶಿರಸಿಯ ಕಲಗಾರಒಡ್ಡದಲ್ಲಿ ಕಳೆದ 12 ವರ್ಷಗಳಿಂದ ಚಂದ್ರಶೇಖರ ಭಟ್ಟ ಅವರು `ಗಾನ ವೈಭವ’ ಆಯೋಜಿಸುತ್ತ ಬಂದಿದ್ದು, ಕಳೆದ ಎರಡು ವರ್ಷಗಳಿಂದ ಅವರ ಕುಟುಂಬದವರೇ ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ವರ್ಷ ಯಕ್ಷಗಾನ ಆಯೋಜನೆ ವಿಷಯವಾಗಿ ಕುಟುಂಬದವರ ನಡುವೆ ದೊಡ್ಡ ಯುದ್ದವೇ ನಡೆದಿದೆ. ಯುದ್ಧದಲ್ಲಿ ಪೊರಕೆ-ಚಪ್ಪಲಿ-ದೊಣ್ಣೆಗಳ ಪ್ರಯೋಗವೂ ಆಗಿದೆ!

ಮೇ 9ರಂದು ಶಿರಸಿಯ ಕಲಗಾರಒಡ್ಡದಲ್ಲಿ ಮಹಿಳೆಯರ ನಡುವೆ ಮಾರಾಮಾರಿ ನಡೆದಿದ್ದು, ಅಡ್ಡ ಬಂದ ಪುರುಷರಿಗೂ ಒದೆ ಬಿದ್ದಿದೆ. ಇದರ ವಿಡಿಯೋ ಸಹ ಎಲ್ಲಡೆ ವೈರಲ್ ಆಗಿದೆ. ಅದರ ಬೆನ್ನಲ್ಲೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ವಿವಿಧ ಸಾಕ್ಷಿಗಳ ಆಧಾರದಲ್ಲಿ ತನಿಖೆ ಶುರು ಮಾಡಿದ್ದಾರೆ. `ಚಂದ್ರಶೇಖರ ಭಟ್ಟ ಹಾಗೂ ಮಂಜುನಾಥ ಭಟ್ಟ ಅವರು ಸಹೋದರರಾಗಿದ್ದು, ಒಂದೇ ಮನೆಯಲ್ಲಿ ಪ್ರತ್ಯೇಕ ಅಡುಗೆ ಮಾಡಿ ವಾಸಿಸುತ್ತಿದ್ದಾರೆ. ಮನೆ ಅಂಗಳದಲ್ಲಿ ನಡೆಸುವ ಯಕ್ಷಗಾನ ಕಾರ್ಯಕ್ರಮಕ್ಕೆ ಮಂಜುನಾಥ ಭಟ್ಟ ಅವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಚಂದ್ರಶೇಖರ ಭಟ್ಟ ಅವರ ಪತ್ನಿ ನೇತ್ರಾವತಿ ಭಟ್ಟ ಅವರು ದೂರಿದ್ದಾರೆ. ಇದೇ ವಿಷಯವಾಗಿ ನಡೆದ ಹೊಡೆದಾಟದಲ್ಲಿ ಈ ಬಾರಿ ಯಲ್ಲಾಪುರ ಹಿತ್ಲಳ್ಳಿಯ ರಶ್ಮಿ ಗೋಪಾಲಕೃಷ್ಣ ಹೆಗಡೆ, ಗೋಪಾಲಕೃಷ್ಣ ಸುಬ್ರಹ್ಮಣ್ಯ ಹೆಗಡೆ ಅವರು ಕೈ ಜೋಡಿಸಿದ್ದಾರೆ. `ಭಾರತಿ ಮಂಜುನಾಥ ಭಟ್ಟ ಹಾಗೂ ರಜನಿ ಮಂಜುನಾಥ ಭಟ್ಟ ಅವರು ಸಹ ತಮ್ಮ ಮೇಲೆ ಕೈ ಮಾಡಿದ್ದಾರೆ’ ಎಂದು ನೇತ್ರಾವತಿ ಭಟ್ಟ ಅವರು ಅಳಲು ತೋಡಿಕೊಂಡಿದ್ದಾರೆ.

`ಕಳೆದ ವರ್ಷವೂ ಕಾರ್ಯಕ್ರಮಕ್ಕೆ ಅಡ್ಡಿ-ಆತಂಕ ನಡೆಸಿದಾಗ ಬೇರೆ ಕಡೆ ಗಾನ ವೈಭವ ನಡೆದಿತ್ತು. ಈ ಸಲ ಮೇ 10ರಂದು ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದಾಗ ಗೋಪಾಲಕೃಷ್ಣ ಭಟ್ಟ ಹಾಗೂ ರಶ್ಮೀ ಭಟ್ಟ ಅವರು ಅಡ್ಡಿಪಡಿಸಿದರು. ಮಂಜುನಾಥ ಭಟ್ಟ ಹಾಗೂ ಭಾರತಿ ಭಟ್ಟ ಅವರು ಆಗಮಿಸಿ ಗಲಾಟೆ ಮಾಡಿದ್ದು, ಭಾರತಿ ಭಟ್ಟ ಅವರು ಚಪ್ಪಲಿಯಿಂದ ಹೊಡೆದಿದ್ದಾರೆ’ ಎಂದು ನೇತ್ರಾವತಿ ಭಟ್ಟ ಅವರು ದೂರಿದ್ದಾರೆ. `ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಊಟ ಬಡಿಸಲು ಸಿದ್ಧಪಡಿಸಿದ ಜಾಗದಲ್ಲಿ ಕೋಳಿ ಗೊಬ್ಬರ ದಾಸ್ತಾನು ಮಾಡಿ ಗಲೀಜು ಮಾಡಿದ್ದಾರೆ. ಪ್ರಶ್ನಿಸಿದ ಕಾರಣ ಮಂಜುನಾಥ ಭಟ್ಟ ಅವರು ತಮ್ಮ ಚೂಡಿದಾರ ಹರಿದಿದ್ದಾರೆ’ ಎಂದು ಸಹ ನೇತ್ರಾವತಿ ಭಟ್ಟ ಅವರು ದೂರಿದ್ದಾರೆ.

ಈ ಹೊಡೆದಾಟದಲ್ಲಿ ಮಂಜುನಾಥ ಗಣಪತಿ ಭಟ್ಟ ಅವರು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಿಂದಲೇ ಪೊಲೀಸ್ ದೂರು ನೀಡಿದ ಅವರು `ಚಂದ್ರಶೇಖರ ಭಟ್ಟ ಹಾಗೂ ನೇತ್ರಾವತಿ ಭಟ್ಟ ಅವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ದೊಣ್ಣೆಯಿಂದ ಹೊಡೆದಿದ್ದಾರೆ. ಗೊಬ್ಬರ ಇಳಿಸಲು ಕೊಟ್ಟಿಲ್ಲ’ ಎಂದು ದೂರಿದ್ದಾರೆ. `ವಯಸ್ಸಾದ ಕಾರಣ ದೊಡ್ಡದಾಗಿ ಧ್ವನಿ ವರ್ಧಕ ಬಳಸಬೇಡಿ’ ಎಂದಿದ್ದಕ್ಕೆ ಈ ರೀತಿ ಹಲ್ಲೆ ಮಾಡಲಾಗಿದೆ. ತನ್ನೊಂದಿಗೆ ಪತ್ನಿ ಭಾರತಿ ಭಟ್ಟ ಅವರ ಮೇಲೆಯೂ ದಾಳಿ ನಡೆದಿದೆ’ ಎಂದವರು ವಿವರಿಸಿದ್ದಾರೆ. ಎರಡು ಕಡೆಯವರ ದೂರು ಆಲಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fire disaster Areca destroyed!

ಅಗ್ನಿ ಅವಘಡ: ಅಡಿಕೆ ನಾಶ!

June 27, 2026
The lover who refused to marry The lover who exploded the bomb!

ಮದುವೆಗೆ ಒಪ್ಪದ ಪ್ರೇಯಸಿ: ಬಾಂಬ್ ಸ್ಪೋಟಿಸಿದ ಪ್ರಿಯತಮ!

June 27, 2026
`ನನ್ನ ಸಾವಿಗೆ ನಾನೇ ಕಾರಣ’

ಮನೆಗೆ ಮರಳದ ಮಹಿಳೆ: ಪತಿ ಆತ್ಮಹತ್ಯೆ!

June 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383